Posts

Showing posts from August, 2022

ಇತಿಹಾಸ ಬದಲಿಸಿ ಅವಧಿಗೆ ಮುಂಚೆ ವಿಸರ್ಜನೆಗೊಂಡ ಮಾಡಳು ಗೌರಮ್ಮ

Image
  ಮಾಡಾಳು ಸ್ವರ್ಣಗೌರಿ   ಹಾಸನಜಿಲ್ಲೆ ಅರಸೀಕೆರೆ ತಾಲೂಕು ಮಾಡಾಳು  ಗ್ರಾಮ ವರ್ಷಕ್ಕೊಮ್ಮೆ ಅಪಾರ ಭಕ್ತಸಮೂಹವನ್ನು ತನ್ನತ್ತ ಸೆಳೆಯುತ್ತದೆ, ಕಾರಣ ಇಲ್ಲಿನ ಆರಾಧ್ಯ ದೇವತೆ ಗೌರಮ್ಮ, ಗೌರಮ್ಮನವರು ಮುದ್ಧೇಗೌಡರು ಮತ್ತು ಕೋಡಿಮಠದ ಅಂದಿನ ಗುರುಗಳಾದ ಶಿವಲಿಂಗಸ್ವಾಮಿಜಿಗಳೊಡನೆ ಸಂಪಿಗೆ ಗೌರಿ ಜಾತ್ರೆಗೆ ಹೋಗಿ ಹಿಂದಿರುವಾಗ ಸಮೀಪದ ಹೊಳೆಯಿಂದ ಒಂದು ಧ್ವನಿ ನಾನು ನಿಮ್ಮೊಡನೆ ಬರುತ್ತೇನೆ ಎಂದ ಹಾಗಾಯಿತಂತೆ, ತಮ್ಮ ದಿವ್ಯ ದೃಷ್ಟಿಯಿಂದ ಅರಿತ ಸ್ವಾಮಿಗಳು ಒಂದು ಕಳಸದಲ್ಲಿ ಆ ನೀರನ್ನು ತಂದು ಮುದ್ದೆಗೌಡರ ಮನೆಯ ಬಾವಿಯಲ್ಲಿ ಹಾಕಿದರು ಅಂದೇ ತಾಯಿ ಸ್ವರ್ಣಗೌರಿ ಇಲ್ಲಿ ನೆಲೆನಿಂತಳು ಎಂಬ ಇತಿಹಾಸವಿದೆ ಸ್ವರ್ಣಗೌರಿಯನ್ನು ಅರಿಶಿಣ ಮತ್ತು ಮೃತ್ಯುಕೆ ಎಂಬ ಪವಿತ್ರ ಮಣ್ಣಿನಿಂದ ತಯಾರಿಸಲಾಗುತ್ತದೆ, ಗೌರಿಯನ್ನು ಹೀಗೆ ತಯಾರಿಸಬೇಕು ಎಂದು ಶಿವಲಿಂಗ ಸ್ವಾಮಿಗಳು ನೀಡಿದ ಗುರುತಿನ ದಾರವಿದೆ ಅದರ ಪದ್ದತಿಯಂತೆ ನಿರ್ಮಿಸಬೇಕು ಇಲ್ಲವಾದಲ್ಲಿ ಮೂರ್ತಿ ನಿಲ್ಲುವುದಿಲ್ಲ, ಮೂರ್ತಿ ಕಾರ್ಯ ಪೂರ್ಣಗೊಂಡ ನಂತರ ದೇವಿಗೆ #ವಜ್ರದ_ಮೂಗುತಿಯನ್ನು ಕೋಡಿಮಠದ ಈಗಿನ ಪೀಠಾಧ್ಯಕ್ಷರು  ಧರಿಸುತ್ತಾರೆ ಆ ಮೂಗೂತಿ ಧರಿಸಿದ ಮೇಲೆ ಅಮ್ಮನಿಗೆ ಜೀವಕಳೆ ಬರುತ್ತದೆ, ಇದಾದ ನಂತರ ಗೌರಿಹಬ್ಬದಂದು ಗ್ರಾಮದ ಬಸವಣ್ಣನ ಗುಡಿಯಲ್ಲಿ ಒಂಬತ್ತು ದಿನಗಳ ಕಾಲ ತ್ರಿಕಾಲ ಪೂಜೆಯೊಂದಿಗೆ ಆರಾಧಿಸುತ್ತಾರೆ ದೇವಿಗೆ ಒಡವೆ ವಸ್ತ್ರ ಬಂಗಾರಕ್ಕಿಂತ ಹೆಚ್ಚು ಪ್ರೀತಿ #ಕರ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ವಾರ :ಬುಧವಾರ   ದಿನಾಂಕ :   31 : 08 : 2022 ಸೂರ್ಯೋದಯ : ಬೆಳಿಗ್ಗೆ   06:14 AM ಸೂರ್ಯಾಸ್ತ.    : ಸಂಜೆ  06:37 PM ಚಂದ್ರೋದಯ : 9: 21 AM ಚಂದ್ರಾಸ್ಥ : 9 : 27 PM  ರಾಹುಕಾಲ : 12:25  PM  to 1:58 PM ಯಮಗಂಡ  07:47 AM to 09:19 AM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ವರ್ಷ ಋತು  ಮಾಸ : ಭಾದ್ರಪದ ಮಾಸ ಪಕ್ಷ :     .  ಶುಕ್ಲಪಕ್ಷ ನಕ್ಷತ್ರ :  ಚಿತ್ತ  ತಿಥಿ : ಚೌತಿ  ( ಗಣೇಶ ಚತುರ್ಥಿ )  ಕರಣ : ವಣಿಜ ಯೋಗ : ಶುಭ ದಿನ ಭವಿಷ್ಯ ಮೇಷ ರಾಶಿ :-  ಈ ದಿನ ನಿಮಗೆ ಸ್ಥಾನ ಮಾನ ಬಲ ಪಡಿಸುವುದಾದರು ಕುಟುಂಬದಲ್ಲಿ ವಾದ ವಿವಾದೊಂದಿಗೆ ಈ ದಿನ ಕಳೆಯಬಹುದು .  ಅದೃಷ್ಠಸಂಖ್ಯೆ : 5 ವೃಷಭ ರಾಶಿ :-  ಸಹೋದರರಿಂದ ಅನುಕೂಲ, ವ್ಯಾಪಾರಸ್ತರಿಗೆ  ಲಾಭ  ವೃತ್ತಿ ಪರ ವಿದ್ಯಾರ್ಥಿಗಳಿಗೆ ಅನುಕೂಲ , ಅದೃಷ್ಠ ದ ದಿವಸ . ಅದೃಷ್ಠ ಸಂಖ್ಯೆ : 8 ,4 ಮಿಥುನ ರಾಶಿ :-   ವಿದ್ಯಾರ್ಥಿ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡುಬರುದು ಯಾವುದ...

ದಿನ ಭವಿಷ್ಯ. ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಭ್ಯೋಃ ನಮಃ  ವಾರ : ಮಂಗಳವಾರ  ದಿನಾಂಕ :   30 : 08 : 2022 ಸೂರ್ಯೋದಯ : ಬೆಳಿಗ್ಗೆ   06:14 AM ಸೂರ್ಯಾಸ್ತ.    : ಸಂಜೆ  06:37 PM   ರಾಹುಕಾಲ : 03:32  PM  to 5:04 PM   ಗುಳಿಕ ಕಾಲ  12:26 PM to 01:59 PM  ಯಮಗಂಡ  09:20 AM to 10:53 AM       ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ವರ್ಷ ಋತು  ಮಾಸ : ಭಾದ್ರಪದ ಮಾಸ ಪಕ್ಷ :     . /  /ಶುಕ್ಲಪಕ್ಷ ನಕ್ಷತ್ರ :  ಹಸ್ತ  ತಿಥಿ : ತದಿಗೆ  ಕರಣ : ತೈತಲೆ  ಯೋಗ : ಸಾಧ್ಯ  ದಿನ ಭವಿಷ್ಯ ಮೇಷ ರಾಶಿ :-  ಹೊರಗಿನ ಆಹಾರ ಸೇವನೆಯನ್ನು ತಪ್ಪಿಸಿ , ಹೊಸ ಪ್ರಯತ್ನದಲ್ಲಿ ನಿಮ್ಮನ್ನಿ ನೀವು ತೊಡಗಿಸಿಕೊಳ್ಳಬಹುದು , ಹರಿತ ವಾದ ಉಪಕರಣಗಳಿಂದ ಎಚ್ಚರಿಕೆ ವಹಿಸಿ ಹಿರಿಯರಿಗೆ ಸಹಾಯ ಮಾಡಿ ಮತ್ತು ಗೌರವನೀಡಿ .  ಅದೃಷ್ಠ ಸಂಖ್ಯೆ : 6 ವೃಷಭ ರಾಶಿ :-  ಸ್ನೇಹಿತರಿಂದ  ಸಂತೋಷ ತಂದಿತ್ತಾದರೂ  ಬಂದು ಮಿತ್ರರಲ್ಲಿ ವಿರೋದ ವ್ಯಕ್ತ ಉಂಟಾಗುವಂತದ್ದು ಆಗಬಹುದು ಅತಿಯಾದ ಊಟದ ಸೇವನೆಯಿಂದ ಆರೋಗ್ಯದಲ್ಲಿ ಸಮಸ್...

ಭಾರತೀಯ ಗೋ ಪರಿವಾರ್ ಚಾರಿಟಬಲ್ ಟ್ರಸ್ಟ್(ರಿ,) ವತಿಯಿಂದ ಮಾಂಸ ಮತ್ತು ಪ್ರಾಣಿ ಹತ್ಯೆ ನಿಷೇಧಿಸಲು ಮನವಿ

Image
  ದಿನಾಂಕ 31/08/2022 ನೇ ಬುಧವಾರ ನೆಡಯಲಿರುವ "ಗಣೇಶ ಚತುರ್ಥಿ" ಹಬ್ಬದ ಪ್ರಯುಕ್ತ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ಹಾಗೂ ಕಸಾಯಿಖಾನೆಯಲ್ಲಿ   ಪ್ರಾಣಿ ಹತ್ಯೆಯನ್ನು  ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ  1956 ಮತ್ತು ಹಿಂಸಾ ಕಾಯ್ದೆ 1960 ಉಚ್ಚನ್ಯಾಯಾಲಯದ ಆದೇಶದಂತೆ ನಿಷೇಧಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ಮಾಂಸಹಾರಿ ಹೋಟೆಲ್ ಮತ್ತು ಮಾಂಸ ಮಾರಾಟದ ಅಂಗಡಿಗಳನ್ನು ನಿಷೇಧಿಸಬೇಕೆಂದು ತಾಲೂಕು ದಂಡಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ  ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾರಸ್,ವಿಶ್ವನಾಥ್,ನಾರಯಣ್,ಪವನ್ ಮತ್ತು ಸಂಪತ್ ಹಾಜರಿದ್ದರು.

ಗೌರಿ ಹಬ್ಬದ ವಿಶೇಷ ಮಾಹಿತಿ. ಅಖಿಲೇಶ್ ಆಗಮವಾದಿ.

Image
  ಗೌರಿ ಹಬ್ಬದ ದಿನಾಂಕ 30 / 08 / 2022  ಮಂಗಳವಾರ  ಭಾದ್ರಪದ ಮಾಸದ  ಶುಕ್ಲ ಪಕ್ಷದ ತದಿಗೆ ತಿಥಿ  ಬೆಳಿಗ್ಗೆ ಗೌರಿ ಪೂಜೆಗೆ ಮಹೂರ್ತ  5 : 22 ಕ್ಕೆ ಪ್ರಾರಂಭವಾಗಿ 07 : 52 ಕ್ಕೆ ಮುಕ್ತಾಯವಾಗುವುದು  ಪೂಜೆಯ ಕಾಲಾವದಿ 2 ಗಂಟೆ 29 ನಿಮಿಷಗಳು .  ಸ್ವರ್ಣಗೌರೀ ವ್ರತ                        ಶ್ರೀ ಸ್ವರ್ಣ ಗೌರಿ ವ್ರತ  ಹೆಸರೇ ಸೂಚಿಸುವಂತೆ  ಸ್ವರ್ಣ ಅಂದರೆ ಬಂಗಾರ ; ಅಂದರೆ ಬಂಗಾರ ಬಣ್ಣದಂತೆ ಹೊಳೆಯುವ  ಗೌರಿ  ಎಂದು ಅರ್ಥ.  ಅಂತಹ  ಜಗನ್ಮಾತೆಯಾದ ಗೌರಿಯನ್ನು ಭಾದ್ರಪದ ಮಾಸ ಕೃಷ್ಣ ಪಕ್ಷ  ತೃತೀಯ ತಿಥಿಯಂದು  ಷೋಡಶೋಪಚಾರದಿಂದ ಪೂಜಿಸಬೇಕು .ಈ ಹಬ್ಬವನ್ನು ಹೆಣ್ಣುಮಕ್ಕಳು ಮುತ್ತೈದೆಯರು  ಪ್ರಾಚೀನ ಕಾಲದಿಂದಲೂ  ಆಚರಿಸುತ್ತಾ  ಬಂದಿದ್ದಾರೆ .                            ಈ ಹಬ್ಬದ ಆಚರಣೆಯ ರೀತಿ ಹೀಗಿದೆ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು  ಪಾಡ್ಯ   ತಿಥಿಯಂದು  ಅಭ್ಯಂಜನ ಮಾಡಿ , ಮೊರದ ಬಾಗಿನಕ್ಕೆ ಅಣಿಯಾದ  ಮೊರವನ್ನು ಶುಭ್ರಗೊಳಿಸಿ  ಅದಕ್ಕೆ ಅರಿಶಿನ,ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು...

ಸವಾಲಿಗೆ ಬದ್ಧರಾಗಿ ನಡೆದ ಶಿವಲಿಂಗೇಗೌಡರು.

Image
ಅರಸೀಕೆರೆ:ಬಿಜೆಪಿ ಮುಖಂಡ ಎನ್ ಆರ್ ಸಂತೋಷ್ ಅವರ ನೇತೃತ್ವದಲ್ಲಿ ನಡೆದಂತಹ ಶಾಸಕರ ವಿರುದ್ಧ ಪ್ರತಿಭಟನೆಯಲ್ಲಿ ಹಾಸನದಿಂದ ಆಗಮಿಸಿದ ಬಿಜೆಪಿ ಮುಖಂಡ ರವಿಕುಮಾರ್ ಸ್ಥಳೀಯ ಶಾಸಕ ಶಿವಲಿಂಗೇಗೌಡರ ವಿರುದ್ಧ ರಾಗಿ ಕಳ್ಳ  ಎಂದು ಆರೋಪವನ್ನು ಮಾಡಿದ್ದು ಖಂಡಿಸಿ ಶಾಸಕ ಶಿವಲಿಂಗೇಗೌಡರು ಹಾಸನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆ ಆರೋಪವನ್ನು ತಳ್ಳಿ ಹಾಕಿದ್ದು , ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು, ಆ ಆರೋಪ ನಿಜವಾಗಿದ್ದರೆ ಬಂದು ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥಸ್ವಾಮಿ ಅವರ ಮೇಲೆ ಪ್ರಮಾಣ ಮಾಡಲಿ ‌ ಎಂದು ಕರೆದಿದ್ದು ಈ ದಿನ  ಅರಸೀಕೆರೆಯಿಂದ ಶಾಸಕ ಶಿವಲಿಂಗೇಗೌಡರು  ನೂರಾರು ಕಾರ್ಯಕರ್ತರೊಂದಿಗೆ ಧರ್ಮಸ್ಥಳಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಿವಂಗೆಗೌಡರು ಆ ಭಗವಂತನಲ್ಲಿ ನಾವು ಬೇಡಿಕೊಳ್ಳುತ್ತೇವೆ 15 ವರ್ಷಗಳಿಂದ ಯಾವುದೇ ಅಹಿತಕರ ಘಟನೆಗಳು ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿರಲಿಲ್ಲ, ಇವತ್ತಿನ ದಿನ ಏನು ಪ್ರಾರಂಭವಾಗಿದೆ ಆ ಪ್ರಾರಂಭಕ್ಕೆ ಕಾರಣಕರ್ತರಿಗೆ ಆ ಭಗವಂತ ಒಳ್ಳೆ ಬುದ್ಧಿಯನ್ನು ಕೊಡಲಿ ಎಂದು ಹಾಗೂ ನನ್ನ ಮೇಲೆ ಮಾಡಿರುವ ಆರೋಪ ಅಸತ್ಯವೆಂದು ಪ್ರಮಾಣ ಮಾಡಿ ಬರುತ್ತೇವೆ. ಹಾಗೂ   ರಾಗಿ ಕಳ್ಳತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಣೆ ಪ್ರಮಾಣ ಮಾಡಿದ ಮೇಲೆ ಬಿಡುಗಡೆ ಮಾಡುತ್ತವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಅವರು ಬಿಡುಗಡೆ ಮಾಡಲಿ, ಅದಕ್ಕಾಗಿ ನಾವು ಧರ್ಮಸ್ಥಳಕ್ಕೆ ಹೋಗದೆ ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
ಓಂ ಶ್ರೀ ಗುರುಬ್ಯೋ ನಮಃ  ವಾರ : ಸೋಮವಾರ    ದಿನಾಂಕ : 29 : 08 : 2022 ಸೂರ್ಯೋದಯ : ಬೆಳಿಗ್ಗೆ        06:14 AM ಸೂರ್ಯಾಸ್ತ.    : ಸಂಜೆ 06:38 PM   ರಾಹುಕಾಲ : 07:47 AM to 9:20 AM   ಗುಳಿಕ ಕಾಲ  01:59 PM to 03:32 PM  ಯಮಗಂಡ  10:53 PM to 12:26 PM       ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಭಾದ್ರಪದ ಮಾಸ ಪಕ್ಷ :     . /  /ಶುಕ್ಲಪಕ್ಷ ನಕ್ಷತ್ರ :  ಉತ್ತರ ಫಾಲ್ಗುಣಿ  ದಿನ ಭವಿಷ್ಯ ಮೇಷ ರಾಶಿ :- ಈ ದಿನ ಹಣ ಹಿಂದಿರುಗಿಸಲು ಉತ್ತಮ ದಿನ , ಕಬ್ಬಿಣ ಇತ್ಯಾದಿ ಘನ ವಸ್ತುಗಳಲ್ಲಿ  ಕೆಲಸ ಮಾಡುವವರು ಬಹಳ ಎಚ್ಛರಿಕೆಯಿಂದ ಇರಬೇಕು ಆರೋಗ್ಯ ವಿಚಾರ ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ . ಅದೃಷ್ಠ ಸಂಖ್ಯೆ : 2 ,8, 6 ವೃಷಭ ರಾಶಿ :- ಬೇರೆ ದಿವಸಗಳಿಗೆ ಹೋಲಿಸಿದರೆ ಈ ದಿನ ನೀವು ಹೆಚ್ಚಿನ ಜ್ಞಾನಿಯಂತಿರುವಿರಿ ಉತ್ತಮ ಹಾಗೂ ಹೊಸ ವಿಷಯ  ಗ್ರಹಿಕೆ  ಸ್ನೇಹಿತರಿಂದ  ಸಂತೋಷ , ವಿದ್ಯಾರ್ಥಿಗಳಿಗೆ ಅನುಕೂಲ . ಅದೃಷ್ಠ ಸಂಖ್ಯೆ : 6,3        ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಶುಭೋದಯ ವಾರ : ಭಾನುವಾರ   ದಿನಾಂಕ : 28 : 08 : 2022 ಸೂರ್ಯೋದಯ : ಬೆಳಿಗ್ಗೆ        06:13 AM ಸೂರ್ಯಾಸ್ತ.    : ಸಂಜೆ 06:39 PM   ರಾಹುಕಾಲ : 05:06 PM to 6:39 PM   ಗುಳಿಕ ಕಾಲ  03:32 PM to 05:06 PM  ಯಮಗಂಡ  12:26PM to 01:59 PM       ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಭಾದ್ರಪದ ಮಾಸ ಪಕ್ಷ :     . /  /ಶುಕ್ಲಪಕ್ಷ ದಿನ ಭವಿಷ್ಯ ಮೇಷ ರಾಶಿ :- ಮಕ್ಕಳಿಂದ ಅನುಕೂಲ , ಹೊಟ್ಟೆ ಸಂಬಂಧಪಟ್ಟಂತೆ ಅನಾರೋಗ್ಯ ,  ಹಣವ್ಯಯ.ಅದೃಷ್ಟ ಸಂಖ್ಯೆ  2 8 6 ವೃಷಭ ರಾಶಿ :- ಈ ದಿನ ನೆಮ್ಮದಿಯಿಂದಿರುವಿರಿ ವಾಹನದಲ್ಲಿ ಎಚ್ಚರಿಕೆ ವಾದದಲ್ಲಿ ಜಯ, ಮಧ್ಯ ತಂಬಾಕುವಿನಿಂದ ದೂರ ಇರಿ . ಅದೃಷ್ಟ ಸಂಖ್ಯೆ 6 ,3 ಮಿಥುನ ರಾಶಿ :- ಹೊಸ ಕಾರ್ಯ ನಿರ್ದಾರಕ್ಕೆ ಶುಭದಿವಸ ,ಸ್ನೇಹಿತರಿಂದ ಸಂತೋಷ ಶಿವನ ಆರಾಧನೆ ಬಹಳ ಮುಖ್ಯ. ಅದೃಷ್ಟ ಸಂಖ್ಯೆ 2.8.6 ಕರ್ಕಾಟಕ ರಾಶಿ :- ಕುಟುಂಬದಲ್ಲಿ ನೆಮ್ಮದಿ ,ಹಣಕಾಸು ವ್ಯವಹಾರದಲ್ಲಿ ನಿರಾಳ , ಶುಭ ಸಂದೇಶ ಕೇಳುವಂತದ್ದು ಕಣ್ಣಿನ ಬಗ್ಗೆ ಎಚ್ಚರಿಕೆ ಇರಲಿ , ಅದೃಷ್ಟ ಸಂಖ್ಯೆ 2,8,6 ಸಿ...

ನೊಳಂಬ ಲಿಂಗಾಯತ ಸಂಘ (ರಿ) ಬೆಂಗಳೂರು ಉಪಸಮಿತಿ ಅರಸೀಕೆರೆವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ

Image
 ಇಂದು ಅರಸೀಕೆರೆ ನಗರದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನೊಳಂಬ ಲಿಂಗಾಯತ ಸಂಘ (ರಿ) ಬೆಂಗಳೂರು ಉಪಸಮಿತಿ ಅರಸೀಕೆರೆ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅರಸೀಕೆರೆ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆ ಎಂ ಶಿವಲಿಂಗೇಗೌಡರು ಬಿಜೆಪಿಯ ಮುಖಂಡರಾದ ಎನ್ ಆರ್ ಸಂತೋಷ್ ಬಾಗವಹಿಸಿದ್ದರು. ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಗುರು ಸಿದ್ದರಾಮೇಶ್ವರ ಯಳನಾಡು ಮೂರು ಕಳಸ ಸಂಸ್ಥಾನದ ಶ್ರೀಗಳು,ಅರಸೀಕೆರೆ ನಗರ ಪ್ರಾಧಿಕಾರದ ಅಧ್ಯಕ್ಷರು ವಿವಿಧ ಮುಖಂಡರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜೆಸಿ ಪುರ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೂತನ ಅಧ್ಯಕ್ಷರ ಆಯ್ಕೆ

Image
  ಜೆ.ಸಿ ಪುರ PACC ಬ್ಯಾಂಕಿಗೆ ನೂತನವಾಗಿ ಅಧ್ಯಕ್ಷರಾಗಿ ಜೆಸಿ ಪುರ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೂತನ ಅಧ್ಯಕ್ಷರಾದ ಕರೀಮ್ ಉಲ್ಲಾ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅರಸೀಕೆರೆ ಮಾನ್ಯ ಶಾಸಕರಾದ ಕೆಎಂ ಶಿವಲಿಂಗೇಗೌಡರು ಅಧ್ಯಕ್ಷರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಮಾಯಣ್ಣ, ಜೆಸಿ ಪುರ ಜಯಣ್ಣ, ಮಜಾಯಿದ್ ಪಾಷ, ರಮೇಶಣ್ಣ, ಮಲ್ಲಿಕಾರ್ಜುನ, ಕರಿಯಪ್ಪ, ಸಿದ್ದಪ್ಪ, ಜಯಣ್ಣ ಉಪಸ್ಥಿತರಿದ್ದರು.

ಗರೀಬ್ ನವಾಜ್ ಕಮೆಟಿಯ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ರಾಜ್ಯದ ಹೆಸರಾಂತ ವರ್ತಕರು,ಹಾಗೂ ಕೊಡಗೈ ದಾನಿಗಳ ಅರಸೀಕೆರೆ

Image
 ಹಾಸನ ಜಿಲ್ಲೆ ಅರಸೀಕೆರೆ ನಗರದ ಹುಳಿಯಾರು ರಸ್ತೆಯಲ್ಲಿರುವ ಎಸ್ಎಲ್ಎನ್ ಲೇಔಟ್ ನಲ್ಲಿರುವ ಹಿರಿಯ ರಾಜಕಾರಣಿ  ಹಾಗೂ ಮುಸ್ಲಿಂ ಸಮಾಜದ ಮುಖಂಡರಾದಂತ  E K ಯಜಮಾನ್ ಎಂಬ ಹೆಸರು ಪ್ರಖ್ಯಾತ ರಾಜ್ಯದಲ್ಲೇ ಪಡೆದಿರುವ  ಈ.ಕೆ ರಿಯಾಜ್ ರವರು ಮಾತನಾಡಿ ಗರೀಬ್ ನವಾಜ್ ಕಮಿಟಿಯು ಒಂದು ಟ್ರಸ್ಟ್ ಸಂಸ್ಥೆಯಾಗಿದ್ದು  ಬಡ ವಿದ್ಯಾರ್ಥಿಗಳಿಗೆ ಆಶ್ರಯವನ್ನು ನೀಡುತ್ತಾ ವಿದ್ಯಾಭ್ಯಾಸಕ್ಕೆ ಸಂಘದ ವತಿಯಿಂದ ಒಲವು ಅಳಿಯಲು ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ ನಾನು ಇದೇ ಅರಸೀಕೆರೆ ವಾಸಿಯಾದ ಸಂಘಕ್ಕೆ ಬೇಟಿ ಕೊಡುತ್ತಾ ಬಂದಿರುತ್ತೇನೆ ಎಂದು ತಿಳಿಸಿದರು. ಅರಸೀಕೆರೆ ಕ್ಷೇತ್ರದ ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡರಾದ ಹೊಸೂರ್ ಗಂಗಾಧರ್ ರವರನ್ನು ಸನ್ಮಾನಿಸಿ ಗೌರವಿಸಿದ  EK ರಿಯಾಸ್ ರವರು, ಈ ಸಂದರ್ಭದಲ್ಲಿ ಮಾಲೇಕಲ್ ತಿರುಪತಿ ದೇವಸ್ಥಾನದ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಪತ್ರ ಬರಹಗಾರರು  ಟಿಆರ್ ನಾಗರಾಜ್,  ಗರೀಬ್ ನವಾಜ್ ಕಮಿಟಿಯ ಅಧ್ಯಕ್ಷರು  ಸಾಧಿಕ್ ಪಾಷಾ, ಕಾರ್ಯದರ್ಶಿ ಜಬಿಉಲ್ಲಾ, ಖಜಾಂಚಿ ಮೋಮಿನ್ ಪಾಷಾ,ಉಪಾಧ್ಯಕ್ಷರು ಶಾಹಿದ್ ಪಾಷಾ, ಹಾಗೂ ಯಾದವ ಸಮಾಜದ ಸಂಘದ ಅಧ್ಯಕ್ಷರು ಚಂದ್ರು ಯಾದವ್, ಮಾಜಿ ಪುರಸಭಾ ಸದಸ್ಯರಾದ ಇದ್ರಿಸ್,  ಸಮಾಜ ಸೇವಕರು ತನ್ವೀರ್,ಈಸುಫ್ ಹಾಗೂ  ಮುಸ್ಲಿಂ ಸಮಾಜದ ಬಾಂಧವರು ಸಾರ್ವಜನಿಕ ಬಂಧುಗಳು, ರಾಜ್ಯದಲ್ಲಿ ಚುನಾವಣೆಯು ಸುಮಾರು ಏಳೆಂಟು ತಿಂಗಳು ಇದೆ ...