Posts

"ಜಿಲ್ಲಾಧಿಕಾರಿಗಳ ನಡೆ - ಹಳ್ಳಿಯ ಕಡೆ " ಎಂಬ ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡರಿಂದ ಚಾಲನೆ

Image
ಸರ್ಕಾರದ ಪ್ರತಿಯೊಂದು ಸವಲತ್ತುಗಳು ನೇರ ಅರ್ಹ ಫಲಾನುಭವಿಗಳಿಗೆ ತಲುಪುವ ಮತ್ತು ಸ್ಥಳಿಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಪ್ರಯತ್ನದ ಸರ್ಕಾರದ ಯೋಜನೆಯಾದ "ಜಿಲ್ಲಾಧಿಕಾರಿಗಳ ನಡೆ - ಹಳ್ಳಿಯ ಕಡೆ " ಎಂಬ ಕಾರ್ಯಕ್ರಮವನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಇಂದು ಗಂಡಸಿ ಹೋಬಳಿ ಮುದುಡಿ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಉದ್ಘಾಟನೆ ಮಾಡಿದರು.  ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ಸ್ಥಳಿಯವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕನಾದ ನಾನು ಹಗಲಿರುಳು ಶ್ರಮಿಸುತ್ತಿದ್ದು ಅದರ ಫಲಾವಾಗಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ಯೋಜನೆ, ಗ್ರಾಮದಲ್ಲಿ ಮತ್ತು ಸಂಪರ್ಕ ಹಳ್ಳಿಗಳಿಗೆ ರಸ್ತೆ ನಿರ್ಮಾಣ , ಸಮಯದಾಯ ಭವನ ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ತುಂಬಿಸಲು ಹೋರಾಟ ನಡೆಸಲಾಗುತ್ತದೆ ಎಂದರು. ಪ್ರಾಸ್ತಾವಿಕ ವಾಗಿ ಮಾತನಾಡಿದ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ರವರು ಇದೊಂದು ಸರ್ಕಾರದ ಯೋಜನೆಯಾಗಿದ್ದು, ಪ್ರತಿ ತಿಂಗಳ ಮೂರನೇ ಶನಿವಾರ ಪ್ರತಿ ಹೋಬಳಿಯ ಗ್ರಾ.ಪಂ ವಾರು ನಡೆಸಲಾಗುವುದು. ಸಾರ್ವಜನಿಕರು  ಏನಾದರೂ ಇಲಾಖೆಗಳಿಗೆ ಸಂಬಂದಿಸಿದಂತೆ ಅವಹಾಲುಗಳನ್ನು ಇಲ್ಲಿ ಸಲ್ಲಿಸಬಹುದು. ಸಾಧ್ಯವಾದಷ್ಟು ಇಲ್ಲೇ ಪರಿಹಾರ ಮಾಡಲಾಗುವುದು, ಇಲ್ಲದಿದ್ದರೆ ನಿಯಮಿತ ಕಾಲಮಿತಿಯೊಳಗೆ ಪರಿಹರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು. ಸಾಮಾಜಿಕ...

ಅರಸೀಕೆರೆ ನಗರಸಭಾ ಕಛೇರಿಯಲ್ಲಿ ತಹಶೀಲ್ದಾರ್ ಹುಟ್ಟುಹಬ್ಬ ಆಚರಣೆ-ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಎಸ್. ಬಿ ನಂಜುಂಡಪ್ಪ ದೂರು

Image
  ಈ ಹಿಂದೆ ಅರಸೀಕೆರೆ ನಗರಸಭಾ ಆಯುಕ್ತರಾಗಿದ್ದ ಬಸವಾರಾಜು ಶಿಗ್ಗಾಂವಿ ಯವರು ವರ್ಗಾವಣೆ ಆದಾಗ ಅರಸೀಕೆರೆ ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್ ಅವರನ್ನ ನಗರಸಭ ಆಯುಕ್ತ ರಾಗಿ ಇನ್ಚಾರ್ಜ್ ಕೊಡಲಾಗಿತ್ತು,ಈ ಸಂಧರ್ಭದಲ್ಲಿ ಖಾಸಗಿ ಜೀವನದ ತಮ್ಮ ಹುಟ್ಟು ಹಬ್ಬವನ್ನು  ನಗರಸಭ ಕಛೇರಿಯಲ್ಲಿ ಆಚರಿಸಿದ್ದಾರೆ ಎಂಬ ವಿಚಾರ ಕೇಳಿಬಂದಿದ್ದು,ಇದೇ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತ ಎಸ್.ಬಿ ನಂಜುಂಡಪ್ಪನವರು  ಜಿಲ್ಲಾಧಿಕಾರಿ, ಹಾಸನ ಇವರಿಗೆ ಅರಸೀಕೆರೆ ತಹಶಿಲ್ದಾರರ ಮೇಲೆ‌ ದೂರು ನೀಡಿದ್ದು,ಇದಕ್ಕೆ‌ ಸಂಬಂದಿಸಿದಂತೆ ಅಪರ‌ಜಿಲ್ಲಾಧಿಕಾರಿಗಳು ಇವರು, ಉಪವಿಭಾಗಾಧಿಕಾರಿ ಹಾಸನ ವಿಭಾಗ ಇವರಿಗೆ ದೂರಿನ ಅನ್ವಯ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲು ಪತ್ರದ ಮೂಲಕ ತಿಳಿಸಿದ್ದಾರೆ.

ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೈಯಲ್ಲಿ ಚಾಕು-ಚೂರಿ.

Image
ಅರಸೀಕೆರೆ ನಗರದ ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ದಿನ ದ್ವಿತೀಯ ಪಿಯುಸಿ(HEPS)ಯಲ್ಲಿ ವ್ಯಾಸಂಗ ಮಾಡುತ್ತಿರುವ ಮನೋಜ್ ಹಾಗೂ ತೇಜಸ್ ಎಂಬುವವರ ನಡುವೆ ಕಳೆದ ದಿನ ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕೆ  ಜಗಳ ನಡೆದಿದ್ದು ಈ ಸಂದರ್ಭದಲ್ಲಿ ತೇಜಸ್ ಎಂಬಾತ  ಮನೋಜ್ ಎಂಬ ವಿದ್ಯಾರ್ಥಿಗೆ  ಚಾಕಿವಿನಿಂದ ಆರು ಏಳು ಕಡೆ ಚುಚ್ಚಿರುತ್ತಾನೆ. ಗಾಯಗೊಂಡ ವಿದ್ಯಾರ್ಥಿಯನ್ನು  ತಕ್ಷಣ ಅದೇ ಕಾಲೇಜಿನ ಪ್ರಾಂಶುಪಾಲರಾದ ಅಶೋಕ್ ಹಾಗೂ ಅತಿಥಿ ಉಪನ್ಯಾಸಕರಾದ ಸಂತೋಷ್ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಗಾಯಗೊಂಡ ವಿದ್ಯಾರ್ಥಿಯನ್ನು  ಹೆಚ್ಚಿನ ಚಿಕಿತ್ಸೆಗೆ ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. #BBANEWS #ಇದು_ಪಕ್ಕ_ವಾಸ್ತವ

ನಾನು ಕೂಡ ಪ್ರಬಲ‌ ಆಕಾಂಕ್ಷಿ-ಜಿ ಮರಿಸ್ವಾಮಿ

Image
ಇಂದು ಅರಸೀಕೆರೆ ನಗರಕ್ಕೆ ಭೇಟಿ ಕೊಟ್ಟ ಜಿ ಮರಿಸ್ವಾಮಿಯವರು ನಾನು ಕೂಡ ಅರಸೀಕೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿ,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆ‌ ಘಳಿಗೆಯಲ್ಲಿ ನಾನು ಕೂಡ ಸ್ಪರ್ಧಿಸಿ ಪರಾಜಿತಗೊಂಡು ಇಪ್ಪತ್ತಾರು ಸಾವಿರ ಮತ ಪಡೆದಿದ್ದೆ,ಅರಸೀಕೆರೆ ಮತದಾರರ ಸಂಪರ್ಕದಲ್ಲಿ ಈಗಲೂ‌ ಇದ್ದೇನೆ,ಕರೋನ ಕಷ್ಟ ಕಾಲದಲ್ಲಿ ನಾನು ಅರಸೀಕೆರೆ ಕ್ಷೇತ್ರದ ಬಡವರಿಗೆ ಆಹಾರ‌ ಕಿಟ್ ಕೊಡುವುದರ ಮೂಲಕ ನಾನು ಸೇವೆ ಮಾಡಿದ್ದೇನೆ,ಇಂದಿನಿಂದ ಜನರ‌ ಜೊತೆ ನಿಂತು ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿ,ಜನರ‌‌ ಮನಸ್ಸನ್ನ ಗೆಲ್ಲುವ ಪ್ರಯತ್ನ ಮಾಡುತ್ತೇನೆ,ಪಕ್ಷ ಸೂಚನೆ‌ ನೀಡಿದರೆ ಚುನಾವಣೆ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

ಪ್ರಾರಂಭಗೊಂಡ ಶ್ರೀ ಪ್ರಸನ್ನ ಗಣಪತಿ ಸ್ವಾಮಿಯವರ 81 ನೇ ವರ್ಷದ ವಿಸರ್ಜನಾ ಮಹೋತ್ಸವ

Image
  "ಮೆರವಣಿಗೆಯ ಮಾರ್ಗಗಳು" :- ರೀಡಿಂಗ್ ರೂಂ ರಸ್ತೆ, ಸಂತೇಪೇಟೆ, ಶಿವಾಲಯ, ಪೇಟೆಬೀದಿ, ಹಾಸನ ರಸ್ತೆ, ತರಕಾರಿ ಮಾರ್ಕೆಟ್ ವೃತ್ತ, ಪಿ.ಪಿ.ಸರ್ಕಲ್,  ರೈಲ್ವೆ ನಿಲ್ದಾಣ, ಮೊದಲಿಯಾರ್ ಬೀದಿ, ಓಲ್ಡ್ ಆರ್.ಎಂ.ಎಸ್ ರಸ್ತೆ, ಪುನಃ ಬಿ.ಹೆಚ್.ರಸ್ತೆಯ ಮೂಲಕ ಪಿ.ಪಿ.ಸರ್ಕಲ್, ತರಕಾರಿ ಮಾರ್ಕೆಟ್ ವೃತ್ತ, ರೀಡಿಂಗ್ ರೂಂ ರಸ್ತೆ ಮೂಲಕ ಯಜಮಾನ್ ರಂಗೇಗೌಡರ ಬೀದಿ, ಶ್ಯಾನುಭೋಗರ ಬೀದಿ, ಕರಿಯಮ್ಮನ ಗುಡಿ ರಸ್ತೆ, ಗರುಡನಗಿರಿ ರಸ್ತೆ, ಸಂತೇ ಮೈದಾನ, ಸಾಯಿನಾಥ ರಸ್ತೆ, ಹರಿಜನ ಕಾಲೋನಿ, ಸುಭಾಷ್ ನಗರ, ನಿರಂಜನ ಸರ್ಕಲ್, ಲಕ್ಷ್ಮೀಪುರ, ಮಿನಿ ವಿಧಾನಸೌಧ, ಆರ್.ಎಂ.ಸಿ ಯಾರ್ಡ್, ಅಲ್ಲಿಂದ ಬಿ.ಹೆಚ್.ಮಾರ್ಗವಾಗಿ ಹೊರಟು ಕಂತೇನಹಳ್ಳಿ ಸೇರುವುದು. "ಕೀಲು ಕುದುರೆ ಪ್ರದರ್ಶನಗೊಳ್ಳಲಿರುವ ಸ್ಥಳಗಳು" :- ಪೆಂಡಾಲ್ ಹಿಂಭಾಗ, ಶ್ರೀ ವೆಂಕಟೇಶ್ವರ ಕಲಾಭವನದ ಮುಂಭಾಗ, ಶಾನುಭೋಗರಬೀದಿ ಸರ್ಕಲ್, ಸಂತೇಪೇಟೆ ಸರ್ಕಲ್, ಕೆಪಿಆರ್ ಕಡ್ಲೆಮಿಲ್ ಸರ್ಕಲ್, ಪೇಟೆಬೀದಿಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮುಂಭಾಗ, ಹಾಸನ ವೃತ್ತ, ಹಾಸನ ರಸ್ತೆ, ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ, ಅಶೋಕ ಹೋಟೆಲ್ ಮುಂಭಾಗ, ಪಿಪಿ ವೃತ್ತ, ರೈಲ್ವೆ ಸ್ಟೇಷನ್ ಮುಂಭಾಗ. "ಪಟಾಕಿ, ಮದ್ದುಗುಂಡುಗಳ ಪ್ರದರ್ಶನ" :- ದಿನಾಂಕ 28-10-2022, ಶುಕ್ರವಾರ ರಾತ್ರಿ ಹಾಸನ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ. ಮತ್ತು ದಿನಾಂಕ 29-10-2022, ಶನಿವಾರ ರಾ...

ದಿನ ಭವಿಷ್ಯಅಖಿಲೇಶ್ ಆಗಮವಾದಿ

Image
ಓಂ ಶ್ರೀ ಗುರುಬ್ಯೋ ನಮಃ  ವಾರ : ಶುಕ್ರವಾರ ದಿನಾಂಕ :   28 : 10: 2022 ಸೂರ್ಯೋದಯ : ಬೆಳಿಗ್ಗೆ   6:18 AM ಸೂರ್ಯಾಸ್ತ  : ಸಂಜೆ  5:59 PM  ರಾಹುಕಾಲ : 10:41 AM  to 12:09 PM ಯಮಗಂಡ  03:04 PM to 04:32 PM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಹೇಮಂತ ಋತು  ಮಾಸ : ಕಾರ್ತೀಕ ಮಾಸ ಪಕ್ಷ :   ಶುಕ್ಲ ಪಕ್ಷ ನಕ್ಷತ್ರ :  ಅನುರಾಧ ನಕ್ಷತ್ರ ತಿಥಿ : ತದಿಗೆ ಕರಣ : ಗರಜ ಯೋಗ : ಶೋಭಾನ ದಿನ ಭವಿಷ್ಯ ಮೇಷ ರಾಶಿ :-  ಇಂದು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಿ ಮತ್ತು ನಿಮ್ಮ ಮಾನಸಿಕ ಶಾಂತಿಗೆ ಭಂಗ ತರುವ ಯಾವುದನ್ನೂ ಮಾಡಬೇಡಿ.  ನಿಮ್ಮ ತಾಯಿ ನಿಮ್ಮೊಂದಿಗೆ ವಾಸಿಸುತ್ತಿದ್ದರೆ, ಅವರೊಂದಿಗಿನ ನಿಮ್ಮ ಸಂಬಂಧಕ್ಕೆ ವಿಶೇಷ ಗಮನ ಕೊಡಿ ಮತ್ತು ಯಾವುದೇ ಉದ್ವಿಗ್ನತೆಯನ್ನು ತೊಡೆದುಹಾಕಲು ಪ್ರಯತ್ನಿಸಿ.  ಇದು ನಿಮ್ಮ ಕುಟುಂಬದ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ವೃಷಭ ರಾಶಿ :- ಆನಂದಿಸಲು ಮತ್ತು ಸಂತೋಷವಾಗಿರಲು ಇದು ಸಮಯ.  ನಿಮ್ಮ ಉತ್ತಮ ಅರ್ಧದೊಂದಿಗಿನ ಪ್ರಣಯ ಒಕ್ಕೂಟದಿಂದ ನೀವು ಸಂತೋಷವನ್ನು ಪಡೆಯಬಹುದು.  ಆದಾಗ್ಯೂ, ಇಂದ್ರಿಯ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ವಾರ : ಗುರುವಾರ ದಿನಾಂಕ :   27 : 10: 2022 ಸೂರ್ಯೋದಯ : ಬೆಳಿಗ್ಗೆ   0:18 AM ಸೂರ್ಯಾಸ್ತ  : ಸಂಜೆ  6:00 PM  ರಾಹುಕಾಲ : 1:37 PM  to 3:04 PM ಯಮಗಂಡ  06:18 AM to 07:45 AM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಹೇಮಂತ ಋತು  ಮಾಸ : ಕಾರ್ತೀಕ ಮಾಸ ಪಕ್ಷ :   ಶುಕ್ಲ ಪಕ್ಷ ನಕ್ಷತ್ರ :  ವಿಶಾಖ ನಕ್ಷತ್ರ ತಿಥಿ : ಬಿದಿಗೆ ಕರಣ : ಕೌಲವ ಯೋಗ : ಆಯುಷ್ಮಾನ್  ದಿನ ಭವಿಷ್ಯ ಮೇಷ ರಾಶಿ :-  ಪ್ರಣಯ ಸಂಬಂಧಗಳನ್ನು ಸ್ಥಾಪಿಸಲು ಮತ್ತು ಪ್ರಣಯ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ಅಥವಾ ಗಾಢವಾಗಿಸಲು ಇದು ಸರಿಯಾದ ಸಮಯ.  ಈ ಸಂಬಂಧದ ಮೂಲಕ ನೀವು ಕೆಲವು ಅಮೂಲ್ಯವಾದ ಅನುಭವವನ್ನು ಪಡೆಯಬಹುದು.  ಮಂಗಳ ಮತ್ತು ಶುಕ್ರ ಇಂದು ಪ್ರಣಯ ಮತ್ತು ದೈಹಿಕ ಸಂಬಂಧಗಳನ್ನು ಸ್ಥಾಪಿಸಲು ನಿಮ್ಮ ಮನಸ್ಸಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ವೃಷಭ ರಾಶಿ :-ನೀವು ಒಳ್ಳೆಯ ಜನರ ಸಹವಾಸವನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಮಯವು ಇಂದು ಆಹ್ಲಾದಕರವಾಗಿ ಮತ್ತು ಶಾಂತಿಯುತವಾಗಿ ಹಾದುಹೋಗುತ್ತದೆ.  ಆದರೆ ಅನುಭವದಿಂದ ನ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ವಾರ : ಬುಧವಾರ ದಿನಾಂಕ :   26 : 10: 2022 ಸೂರ್ಯೋದಯ : ಬೆಳಿಗ್ಗೆ   06:17 AM ಸೂರ್ಯಾಸ್ತ  : ಸಂಜೆ  6:00 PM  ರಾಹುಕಾಲ : 12:05 PM  to 1:37 PM ಯಮಗಂಡ  07:45 AM to 09:13 AM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಹೇಮಂತ ಋತು  ಮಾಸ : ಕಾರ್ತೀಕ ಮಾಸ ಪಕ್ಷ :   ಶುಕ್ಲ ಪಕ್ಷ ನಕ್ಷತ್ರ :  ಸ್ವಾತಿ ನಕ್ಷತ್ರ ತಿಥಿ : ಪಾಡ್ಯ ಕರಣ : ಬಲವ ಯೋಗ : ಪ್ರೀತಿ ದಿನ ಭವಿಷ್ಯ ಮೇಷ ರಾಶಿ :-  ಪ್ರಣಯ ಸಂಬಂಧಗಳನ್ನು ಸ್ಥಾಪಿಸಲು ಮತ್ತು ಪ್ರಣಯ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ಅಥವಾ ಗಾಢವಾಗಿಸಲು ಇದು ಸರಿಯಾದ ಸಮಯ.  ಈ ಸಂಬಂಧದ ಮೂಲಕ ನೀವು ಕೆಲವು ಅಮೂಲ್ಯವಾದ ಅನುಭವವನ್ನು ಪಡೆಯಬಹುದು.  ಮಂಗಳ ಮತ್ತು ಶುಕ್ರ ಇಂದು ಪ್ರಣಯ ಮತ್ತು ದೈಹಿಕ ಸಂಬಂಧಗಳನ್ನು ಸ್ಥಾಪಿಸಲು ನಿಮ್ಮ ಮನಸ್ಸಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ವೃಷಭ ರಾಶಿ :-ನೀವು ಒಳ್ಳೆಯ ಜನರ ಸಹವಾಸವನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಮಯವು ಇಂದು ಆಹ್ಲಾದಕರವಾಗಿ ಮತ್ತು ಶಾಂತಿಯುತವಾಗಿ ಹಾದುಹೋಗುತ್ತದೆ.  ಆದರೆ ಅನುಭವದಿಂದ ನೀವು ಜಾಗರೂಕ...

ದಿನ ಭವಿಷ್ಯಅಖಿಲೇಶ್ ಆಗಮವಾದಿ

Image
ಓಂ ಶ್ರೀ ಗುರುಬ್ಯೋ ನಮಃ  ವಾರ : ಸೋಮವಾರ ದಿನಾಂಕ :   24 : 10: 2022 ಸೂರ್ಯೋದಯ : ಬೆಳಿಗ್ಗೆ   06:17 AM ಸೂರ್ಯಾಸ್ತ  : ಸಂಜೆ  6:01PM  ರಾಹುಕಾಲ : 7:45 AM  to 09:13 AM ಯಮಗಂಡ  10:41 AM to 12:09 PM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :   ಕೃಷ್ಣ ಪಕ್ಷ ನಕ್ಷತ್ರ :  ಹಸ್ತ ನಕ್ಷತ್ರ ತಿಥಿ : ಚತುರ್ದಶಿ ಕರಣ : ಶಕುನಿ ಯೋಗ : ವೈಧೃತಿ ದಿನ ಭವಿಷ್ಯ ಮೇಷ ರಾಶಿ :-  ನಿಮ್ಮ ಹಠಮಾರಿ ಧೋರಣೆ ಕೇವಲ ಸಮಯ ವ್ಯರ್ಥವಾದದ್ದರಿಂದ ಆದನ್ನು ನಿಮ್ಮ ಸಂತೋಷದ ಜೀವನದ ಸಲುವಾಗಿ ತೊರೆದುಬಿಡಿ. ಜೀವನ ಸಂಗಾತಿಯೊಂದಿಗೆ ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಜಗಳವಾಗುವ ಸಾಧ್ಯತೆ ಇದೆ. ಇಂದು ನಿಮ್ಮ ದುಂದುಗಾರಿಕೆಯ ಮೇಲೆ ನಿಮ್ಮ ಸಂಗಾತಿ ನಿಮಗೆ ಮಾತುಗಳು ಹೇಳಬಹುದು. ನಿಮ್ಮ ಸಹೋದರನಿಗೆ ವಿಷಯಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಹಾಯ ಮಾಡಿ. ವ್ಯಾಜ್ಯಗಳನ್ನು ಅನಗತ್ಯವಾಗಿ ಹೆಚ್ಚಿಸದೇ ಅವುಗಳನ್ನು ಸೌಹಾರ್ದತೆಯಿಂದ ಪರಿಹರಿಸಲು ಪ್ರಯತ್ನಿಸಿ. ಅನಿರೀಕ್ಷಿತ ಪ್ರಣಯ ಪ್ರಸಂಗಗಳು ಇಂದು ಎದುರಾಗಬಹುದು. ಇಂದು...

ಅರಸೀಕೆರೆ ಕಸ್ತೂರಿ ಬಾ ಗೋಶಾಲೆಯ ಕಳಸದಂತೆ ಇದ್ದಂತಹ ಸೋಮಣ್ಣ ಇನ್ನಿಲ್ಲ

Image
  ಅರಸೀಕೆರೆ ಕಸ್ತೂರಿ ಬಾ ಗೋಶಾಲೆಯಲ್ಲಿದ್ದಂತಹ ಸೋಮಣ್ಣನವರು(ಗೋವು) ಇಂದು ಬೆಳಗ್ಗೆ ವಯೋಸಹಜ ಸಾವನಪ್ಪಿದ್ದಾರೆ, ಗೋಶಾಲೆಯಲ್ಲಿಯೇ ಹಿರಿಯರಾಗಿದ್ದ ಇವರು ಕಸ್ತೂರಿಬಾ ಗೋ ಶಾಲೆಗೆ ಕಳಸದಂತಿದ್ದರು.

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ವಾರ : ಭಾನುವಾರ ದಿನಾಂಕ :   23 : 10: 2022 ಸೂರ್ಯೋದಯ : ಬೆಳಿಗ್ಗೆ   06:17 AM ಸೂರ್ಯಾಸ್ತ  : ಸಂಜೆ  6:02 PM  ರಾಹುಕಾಲ : 4:38 PM  to 06:02 PM ಯಮಗಂಡ  12:09 PM to 1:37 PM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :   ಕೃಷ್ಣ ಪಕ್ಷ ನಕ್ಷತ್ರ :  ಉತ್ತರ ಫಾಲ್ಗುಣಿ ತಿಥಿ : ತ್ರಯೋದಶಿ ಕರಣ : ವಣಿಜ ಯೋಗ : ಇಂದ್ರ ದಿನ ಭವಿಷ್ಯ ಮೇಷ ರಾಶಿ :-  ಯಾವುದೇ ಸಣ್ಣ ವಿವಾದ ಅಥವಾ ಜಗಳದಲ್ಲಿ ಭಾಗಿಯಾಗದಂತೆ ನೀವು ಜಾಗರೂಕರಾಗಿರಬೇಕು.  ಅಂತಹ ಸಂದರ್ಭದಲ್ಲಿ ಯಾರೇ ಗೆದ್ದರೂ ಸೋತರೂ ನೀವು ಒಂದು ರೀತಿಯ ಸೋಲನ್ನು ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.  ನಿಮ್ಮ ರಾಶಿಯ ಅಧಿಪತಿ ಮಂಗಳ ಆದರೆ ಬುಧ ಇಂದಿನ ರಾಶಿಯ ಅಧಿಪತಿ.  ಈ ಎರಡೂ ಗ್ರಹಗಳನ್ನು ಪರಸ್ಪರ ಶತ್ರುಗಳೆಂದು ಪರಿಗಣಿಸಲಾಗುತ್ತದೆ.  ಅದಕ್ಕಾಗಿಯೇ ನೀವು ಕೆಲವು ಪ್ರತಿಕೂಲ ಸಂದರ್ಭಗಳನ್ನು ಅನುಭವಿಸುವ ಸಾಧ್ಯತೆಯಿದೆ. ವೃಷಭ ರಾಶಿ :- ನೀವು ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳಲು ಬಯಸಿದರೆ, ನಿಮ್ಮ ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ವಾರ : ಶನಿವಾರ ದಿನಾಂಕ :   22 : 10: 2022 ಸೂರ್ಯೋದಯ : ಬೆಳಿಗ್ಗೆ   06:16 AM ಸೂರ್ಯಾಸ್ತ  : ಸಂಜೆ  6:02 PM  ರಾಹುಕಾಲ : 9:13 AM  to 10:41 AM ಯಮಗಂಡ  1:38 PM to 3:06 PM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :   ಕೃಷ್ಣ ಪಕ್ಷ ನಕ್ಷತ್ರ :  ಪುಬ್ಬಾ ತಿಥಿ : ದ್ವಾದಶಿ ಕರಣ : ತೈತಲೆ ಯೋಗ : ಬ್ರಹ್ಮ ದಿನ ಭವಿಷ್ಯ ಮೇಷ ರಾಶಿ :-  ನಿಮ್ಮ ಚಂದ್ರನ ರಾಶಿ ಮೇಷ ರಾಶಿ.  ಚಂದ್ರನು ಇಂದು ಸಂಚಾರದಲ್ಲಿದೆ ಮತ್ತು ಚಂದ್ರನ ಚಿಹ್ನೆಯಿಂದ ಐದನೇ ಮನೆಯ ಮೂಲಕ ಚಲಿಸುತ್ತಿದ್ದಾನೆ.  ಇದು ಇಂದು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.  ನೀವು ಇಂದು ಪರೀಕ್ಷೆಯ ಫಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದರೆ ಫಲಿತಾಂಶಗಳು ನಿಮ್ಮ ಸಾಮರ್ಥ್ಯ ಮತ್ತು ಅದೃಷ್ಟಕ್ಕೆ ಅನುಗುಣವಾಗಿರುತ್ತವೆ.  ನಿಮ್ಮ ಸ್ವಭಾವವು ನಿಮ್ಮ ರಾಶಿ (ಚಿಹ್ನೆ) ಸಿಂಹ ರಾಶಿಯೊಂದಿಗೆ ಹೊಂದಿಕೆಯಾಗುತ್ತದೆ.  ಇದು ನಿಮ್ಮಲ್ಲಿ ಸ್ವಾಭಿಮಾನದ ಮಟ್ಟವನ್ನು ಹೆಚ್ಚಿಸುತ್ತದೆ.  ನೀವು ಯಾವು...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
ಓಂ ಶ್ರೀ ಗುರುಬ್ಯೋ ನಮಃ  ವಾರ : ಶುಕ್ರವಾರ ದಿನಾಂಕ :   21 : 10: 2022 ಸೂರ್ಯೋದಯ : ಬೆಳಿಗ್ಗೆ   06:16 AM ಸೂರ್ಯಾಸ್ತ.    : ಸಂಜೆ  6:093 PM  ರಾಹುಕಾಲ : 10:41 AM  to 12:09 PM ಯಮಗಂಡ  03:09 PM to 3:34 PM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :   ಕೃಷ್ಣ ಪಕ್ಷ ನಕ್ಷತ್ರ :  ಮಖಾ ತಿಥಿ : ಏಕಾದಶಿ ಕರಣ : ಬಾಲವ ಯೋಗ : ಶುಕ್ಲ ದಿನ ಭವಿಷ್ಯ ಮೇಷ ರಾಶಿ :- ಎಲ್ಲರಿಗೂ ಸಹಾಯ ಮಾಡುವ ನಿಮ್ಮನ್ನು ದಣಿಸುತ್ತದೆ. ಇಂದು ಹಣ ನಿಮ್ಮ ಕೈಯಲ್ಲಿ ಉಳಿಯುದಿಲ್ಲ. ಇಂದು ನೀವು ಹಣವನ್ನು ಉಳಿಸುವಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ನಿಮ್ಮ ನಾಲಗೆ ನಿಮ್ಮ ಅಜ್ಜ ಅಜ್ಜಿಯಂದಿರ ಭಾವನೆಗಳಿಗೆ ಘಾಸಿ ಮಾಡುವುದರಿಂದ ನಿಮ್ಮ ಭಾಷೆಯನ್ನು ನಿಯಂತ್ರಿಸಿ. ಹರಟಿ ನಿಮ್ಮ ಸಮಯ ವ್ಯರ್ಥ ಮಾಡುವುದಕ್ಕಿಂತ ಸುಮ್ಮನಿರುವುದು ಉತ್ತಮ. ನಾವು ಬುದ್ಧಿವಂತ ಚಟುವಟಿಕೆಗಳ ಮೂಲಕ ಜೀವನಕ್ಕೆ ಅರ್ಥ ನೀಡುತ್ತೇವೆಂದು ನೆನಪಿಡಿ. ನೀವು ಅವರ ಕಾಳಜಿ ವಹಿಸುತ್ತೀರೆಂದು ಅವರಿಗೆ ತಿಳಿಯುವಂತೆ ಮಾಡಿ. ಪ್ರೇಮ ಜೀವನ ಭರವಸೆ ತರುತ್ತದೆ ಯಾ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
ಓಂ ಶ್ರೀ ಗುರುಬ್ಯೋ ನಮಃ  ವಾರ : ಗುರುವಾರ ದಿನಾಂಕ :   20 : 10: 2022 ಸೂರ್ಯೋದಯ : ಬೆಳಿಗ್ಗೆ   06:16 AM ಸೂರ್ಯಾಸ್ತ.    : ಸಂಜೆ  06:03 PM  ರಾಹುಕಾಲ : 1:38 PM  to 3:06 PM ಯಮಗಂಡ  06:16 AM to 07:45 AM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :   ಕೃಷ್ಣ ಪಕ್ಷ ನಕ್ಷತ್ರ :  ಆಶ್ಲೇಷ ತಿಥಿ : ದಶಮಿ ಕರಣ : ವಿಷ್ಟಿ ಯೋಗ : ಶುಭ ದಿನ ಭವಿಷ್ಯ ಮೇಷ ರಾಶಿ :-  ಆರ್ಥಿಕ ವ್ಯವಸ್ಥೆಯಿಂದ ಹಣಕಾಸಿನ ಸಮಸ್ಯೆಯಿಂದ ಕೆಲವು ಶಕೆಲಸಗಳು ಬಾಕಿ ಉಳಿಯಬಹುದು ಸಂಗಾತಿಯೊಂದಿಗೆ ಅನಾವಶ್ಯಕ ಮಾತಿನ ಚಕಮಕಿಯುಂಟಾಗಬಹುದು , ಈ ದಿನ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಬಹುದು . ವೃಷಭ ರಾಶಿ :-  ಹೂಡಿಕೆಯಲ್ಲಿ ಲಾಭ , ಸ್ನೇಹಿತರೊಂದಿಗೆ ತುಂಬಾ ಒಳ್ಳೆಯ ಕೆಲಸಗಳುಂಟಾಗಬಹುದು , ಜ್ಞಾನಾಭಿವೃದ್ದಿ ,  ವೈವಾಹಿಕ ಜೀವನದಲ್ಲಿ ನಿರೀಕ್ಷೆಗೂ ಮೀರಿ ಫಲ.  ಮಿಥುನ ರಾಶಿ :-   ಈ ದಿನದ ಬೆಳಗಿನ ಸಮಯದಿಂದ ಸಂಜೆಯತನಕ ಸಾಹಿತ್ಯ ಸಂಗೀತ ಮನರಂಜನೆ ಇತ್ಯಾದಿಗಳಲ್ಲಿ ಒಲವು ಕೊಡಬಹುದು ತದನಂತರ ಹಠಾತ್ ಹಣಖರ್ಚು ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
ಓಂ ಶ್ರೀ ಗುರುಬ್ಯೋ ನಮಃ  ವಾರ :ಬುಧವಾರ   ದಿನಾಂಕ :   19: 10: 2022 ಸೂರ್ಯೋದಯ : ಬೆಳಿಗ್ಗೆ   06:16 AM ಸೂರ್ಯಾಸ್ತ.    : ಸಂಜೆ  06:05 PM  ರಾಹುಕಾಲ : 12:10 PM  to 1:38 PM ಯಮಗಂಡ  07:44 AM to 09:13 AM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :     .  ಕೃಷ್ಣ ಪಕ್ಷ ನಕ್ಷತ್ರ :  ಪುಷ್ಯಾ ತಿಥಿ : ನವಮಿ ಕರಣ : ಗರಜ ಯೋಗ : ಸಾಧ್ಯ ದಿನ ಭವಿಷ್ಯ ಮೇಷ ರಾಶಿ :-  ಈ ದಿನ ನಿಮಗೆ ಸ್ಥಾನ ಮಾನ ಬಲ ಪಡಿಸುವುದಾದರು ಕುಟುಂಬದಲ್ಲಿ ವಾದ ವಿವಾದೊಂದಿಗೆ ಈ ದಿನ ಕಳೆಯಬಹುದು .  ವೃಷಭ ರಾಶಿ :-  ಸಹೋದರರಿಂದ ಅನುಕೂಲ, ವ್ಯಾಪಾರಸ್ತರಿಗೆ  ಲಾಭ  ವೃತ್ತಿ ಪರ ವಿದ್ಯಾರ್ಥಿಗಳಿಗೆ ಅನುಕೂಲ , ಅದೃಷ್ಠ ದ ದಿವಸ . ಮಿಥುನ ರಾಶಿ :-   ವಿದ್ಯಾರ್ಥಿ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡುಬರುದು ಯಾವುದೇ ಕಾರಣಕ್ಕು ಸಾಲವನ್ನು ಕೊಡಬೇಡಿ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗೀತು . ಕರ್ಕಾಟಕ ರಾಶಿ :-  ಹಣಕಾಸಿನ ಸಮಸ್ಯೆ  ಆರ್ಥಿಕ ವಾಗಿ ಹಿನ್ನಡೆ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ವಾರ : ಮಂಗಳವಾರ ದಿನಾಂಕ :   18 : 10 : 2022 ಸೂರ್ಯೋದಯ : ಬೆಳಿಗ್ಗೆ 06:16 AM ಸೂರ್ಯಾಸ್ತ : ಸಂಜೆ  06:04 PM  ರಾಹುಕಾಲ : 3:07 PM to 4:36 PM ಯಮಗಂಡ  9:13 AM to 10:41 AM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :  ಕೃಷ್ಣ ಪಕ್ಷ ನಕ್ಷತ್ರ : ಪುಷ್ಯು ನಕ್ಷತ್ರ  ತಿಥಿ :  ಅಷ್ಟಮಿ ತಿಥಿ ಕರಣ : ಕೌಲವ ಯೋಗ : ಸಿದ್ಧಿ ದಿನ ಭವಿಷ್ಯ ಮೇಷ ರಾಶಿ/ಲಗ್ನ  :- ನಗುವಿನ ಚಿಕಿತ್ಸೆ ಎಲ್ಲಾ ಸಮಸ್ಯೆಗಳಿಗೂ ಮದ್ದಾಗಿರುವುದರಿಂದ ನಿಮ್ಮ ಅನಾರೋಗ್ಯ ಗುಣಪಡಿಸಲು ನಗುವಿನ ಚಿಕಿತ್ಸೆ ಬಳಸಿ. ನೀವು ನಿಮ್ಮ ಇಂದಿನ ದಿನವನ್ನು ಉತ್ತಮಗೊಳಿಸಲು ಕಳೆದ ದಿನಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ, ಅದರ ಪ್ರಯೋಜನವನ್ನು ಇಂದು ನೀವು ಪಡೆಯಬಹುದು. ಎಲ್ಲರನ್ನೂ ನಿಮ್ಮ ದೊಡ್ಡ ಪಾರ್ಟಿಗೆ ಕರೆಯಿರಿ - ನೀವು ಇಂದು ಆ ಹೆಚ್ಚುವರಿ ಚೈತನ್ಯವನ್ನು ಹೊಂದಿರುತ್ತೀರಿ ಹಾಗೂ ಇದು ನಿಮ್ಮನ್ನು ನಿಮ್ಮ ಗುಂಪಿಗಾಗಿ ಸಮಾರಂಭವನ್ನು ಸಂಯೋಜಿಸುವಂತೆ ಮಾಡುತ್ತದೆ. ಕಳೆದ ಸಂತೋಷದ ನೆನಪುಗಳು ನಿಮ್ಮನ್ನು ವ್ಯಸ್ತವಾಗಿಡುತ್ತವೆ. ಇಂದು ನಿಮ್ಮ ...

ಕನಕ ಗುರುಪೀಠದ ಪೂಜ್ಯ ಶ್ರೀ ಶಿವಾನಂದಪುರಿ ಸ್ವಾಮೀಜಿಯವರಿಂದ ಮೃತರ ಕುಟುಂಬಕ್ಕೆ ಸಾಂತ್ವನ

Image
  ಮೈಸೂರು ವಿಭಾಗದ ಕನಕ ಗುರುಪೀಠದ ಪೂಜ್ಯ ಶ್ರೀ ಶಿವಾನಂದಪುರಿ ಸ್ವಾಮೀಜಿ ಅವರು ಇಂದು ಬಾಣವರ ಅರಸೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಲ್ಲಿ ಮೃತಪಟ್ಟ ಕುಟುಂಬದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು .

ದಿನ ಭವಿಷ್ಯಅಖಿಲೇಶ್ ಆಗಮವಾದಿ

Image
ಓಂ ಶ್ರೀ ಗುರುಬ್ಯೋ ನಮಃ  ವಾರ : ಸೋಮವಾರ  ದಿನಾಂಕ :   17 : 10 : 2022 ಸೂರ್ಯೋದಯ : ಬೆಳಿಗ್ಗೆ 06:16 AM ಸೂರ್ಯಾಸ್ತ : ಸಂಜೆ  06:05 PM  ರಾಹುಕಾಲ : 7:44 AM to 9:013 AM ಯಮಗಂಡ  19:42 AM to 12:10 PM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :  ಕೃಷ್ಣ ಪಕ್ಷ ನಕ್ಷತ್ರ : ಆರಿದ್ರಾ ನಕ್ಷತ್ರ  ತಿಥಿ :  ಅಷ್ಟಮಿ ತಿಥಿ ಕರಣ : ಬವ ಯೋಗ : ಶಿವ ದಿನ ಭವಿಷ್ಯ ಮೇಷ ರಾಶಿ/ಲಗ್ನ  :-ಸಾಕಷ್ಟು ಕನುಸುಗಳ ಬಯಕೆ ಇಂದು ಈಡೇರಬಹುದು ಸಾಧ್ಯವಾಗದ್ದನ್ನು ಸಾಧಿಸಿ ತೋರಿಸುವದಿನ, ಕೆಲವು ಕೆಟ್ಟ ಆಲೋಚನೆಗಳನ್ನ ಬದಲಾವಣೆ ಮಾಡಿಕೊಂಡರೆ ಉತ್ತಮ ಮಾತಿನ ರಾಜತಾಂತ್ರಿಕತೆ ರೀತಿಯಲ್ಲಿದ್ದರೆ ಲೋಪವಾಗುವವಕಾಶ ಉಂಟಾಗಬಹುದು ಪ್ರೀತಿಯಲ್ಲಿ ಕುಟುಂಬದಲ್ಲಿ ನೆಮ್ಮದಿ  ವೃಷಭ ರಾಶಿ/ಲಗ್ನ :-ಹಣಕಾಸು ವ್ಯಾಪಾರದಲ್ಲಿ ಲಾಭ ದುಂದು ವೆಚ್ಚ ಕುಟುಂಬದಿಂದ ನೆಮ್ಮದಿ ಉದ್ಯಮಿಗಳಿಗೆ ಲಾಭ ಪ್ರೇಮಿಗಳಿಗೆ ಶುಭದಿವಸ. ಮಿಥುನ ರಾಶಿ/ಲಗ್ನ : -ಅನಾವಶ್ಯಕ ವಾದವಿವಾದಿಂದ ದೂರ ಇರಿ ಹಿರಿಯರಿಗೆ ಗೌರವ ಕೊಡಿ ಅನಾವಶ್ಯಕ ಪ್ರಯಾಣ ಲಾಭ ತರಬಹುದು ಸಂಗಾತಿಯಿಂದ ನಿಜವಾದ ಪ್ರೀತಿ...