Posts

Showing posts from September, 2022

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
ಓಂ ಶ್ರೀ ಗುರುಬ್ಯೋ ನಮಃ  ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ  ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ  ವಾರ : ಶುಕ್ರವಾರ ದಿನಾಂಕ :   30 : 09 : 2022 ಸೂರ್ಯೋದಯ : ಬೆಳಿಗ್ಗೆ   06 :14  ಸೂರ್ಯಾಸ್ತ.    : ಸಂಜೆ  06:16  ರಾಹುಕಾಲ :  10:45 PM  ಯಿಂದ 12:15 PM ಯಮಗಂಡ ಬೆಳಿಗ್ಗೆ 3:15 PM  ಯಿಂದ 4:45 PM          ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :   ಶುಕ್ಲ ಪಕ್ಷ  ನಕ್ಷತ್ರ : ಅನುರಾಧ ತಿಥಿ : ಪಂಚಮಿ ಕರಣ : ಬವ ಯೋಗ : ಪ್ರೀತಿ ದಿನ ಭವಿಷ್ಯ ಮೇಷ ರಾಶಿ/ಲಗ್ನ  :- ನಿಮ್ಮ ಮುಖದಲ್ಲಿ ನಿರಂತರವಾದ ನಗುವಿರುವ ಮತ್ತು ಅಪರಿಚಿತರೂ ಪರಿಚಿತರಂತೆ ತೋರುವ ಒಂದು ದಿನ. ತನ್ನ ಹಣವನ್ನು ಹೇಗೆ ಸಂಗ್ರಹಿಸುವುದು ಎಂಬ ಈ ಕೌಶಲ್ಯವನ್ನು ಇಂದು ನೀವು ಕಲಿಯಬಹುದು ಮತ್ತು ಈ ಕೌಶಲ್ಯವನ್ನು ಕಲಿತು ನೀವು ನಿಮ್ಮ ಹಣವನ್ನು ಉಳಿಸಬಹುದು. ಕುಟುಂಬದ ಸದಸ್ಯರೊಂದಿಗೆ ಒಂದು ಶಾಂತಿಯುತ ಮತ್ತು ಶಾಂತ ದಿನವನ್ನು ಆನಂದಿಸಿ - ಜನರು ಸಮಸ್ಯೆಗಳೊಡನೆ ನಿಮ್ಮನ್ನು ಸಮೀಪಿಸಿದರೆ - ಅವರನ್ನು...

ಜನಪ್ರಿಯ ಶಾಸಕರು ಕೆಎಂ ಶಿವಲಿಂಗೇಗೌಡರು ದಸರಾ ಪ್ರಯುಕ್ತ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಧರ್ಭ.

ಇಂದು ಜನಪ್ರಿಯ ಶಾಸಕರು ಕೆಎಂ ಶಿವಲಿಂಗೇಗೌಡರು.  ಕಾಳೆನಳ್ಳಿ ಹಟ್ಟಿ ಯಲ್ಲಿ ದಸರಾ ಪ್ರಯುಕ್ತ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಈ ಸಂಧರ್ಭದಲ್ಲಿ ಊರಿನ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮೂರ್ತಿ.ಮಧು. T ಕೋಡಿಹಳ್ಳಿ ರಘು. ಗ್ರಾಮದ ಹಿರಿಯರು ಅದ ಅಡವಿಸ್ವಾಮಿ ಶಿಕ್ಷಕರು ಮತ್ತು ಮಲ್ಲಿಕಅಣ್ಣ ಭಾಗವಹಿಸಿದರು.

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ  ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ  ವಾರ : ಗುರುವಾರ  ದಿನಾಂಕ :   29 : 09 : 2022 ಸೂರ್ಯೋದಯ : ಬೆಳಿಗ್ಗೆ   06 :14  ಸೂರ್ಯಾಸ್ತ.    : ಸಂಜೆ  06:16  ರಾಹುಕಾಲ :  1:45 PM  ಯಿಂದ 3:16 PM ಯಮಗಂಡ ಬೆಳಿಗ್ಗೆ 6:14 AM  ಯಿಂದ 7:44 AM          ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ಶರದ್ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :   ಶುಕ್ಲ ಪಕ್ಷ  ನಕ್ಷತ್ರ : ವಿಶಾಖ ತಿಥಿ : ಚೌತಿ ಕರಣ : ವಣಿಜ ಯೋಗ : ವಿಷ್ಕುಂಭ ದಿನ ಭವಿಷ್ಯ ಮೇಷ ರಾಶಿ/ಲಗ್ನ  :- ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ದ್ವೇಷಿಸಿದರೂ ನೀವು ಪ್ರೀತಿ ತೋರಿಸಬೇಕು. ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗ...

ಅರಸೀಕೆರೆ ಕ್ಷೇತ್ರದ ಶಾಸಕರಾದ ಶಿವಲಿಂಗೇಗೌಡರಿಂದ ಜೆಸಿ ಆಸ್ಪತ್ರೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಟಿನ ಗುದ್ದಲಿ ಪೂಜೆ.

Image
   ಅರಸೀಕೆರೆ ಕ್ಷೇತ್ರದ ಶಾಸಕರಾದ ಶಿವಲಿಂಗೇಗೌಡರ ನೇತೃತ್ವದಲ್ಲಿ ಅರಸೀಕೆರೆ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಟಿನ ಗುದ್ದಲಿ ಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಗಿರೀಶ್ ರವರು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನಕುಮಾರ್ ಆಡಳಿತ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಪುರುಷೋತ್ತಮ್ ಆರೋಗ್ಯ ರಕ್ಷಾ ಸಮಿತಿ ಯ ನಾಮನಿರ್ದೇಶನ ಸದಸ್ಯರಾದ ಮಂಜು ಕುಮಾರ್. ಮೇಘನಾತನ್. ವಾಸು.ಸುಮಿತ್. ರಾಘವೇಂದ್ರ.ಚೇತನ್ ಜೈನ್. ವಾಣಿಶ್ರೀ ಆರಾಧ್ಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಶ್ರೀ ವಿದ್ಯಾರಣ್ಯ ವಿದ್ಯಾಸಂಸ್ಥೆವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Image
ಶ್ರೀ ವಿದ್ಯಾರಣ್ಯ ವಿದ್ಯಾಸಂಸ್ಥೆ ಇವರ  ಆಯೋಜನೆಯಲ್ಲಿ ಅರಸೀಕೆರೆ ತಾಲೂಕು ಕಣಕಟ್ಟೆಯ ಶ್ರೀ ವಿದ್ಯಾರಣ್ಯ ಕಾಲೇಜಿನ ಎಸ್ಎಸ್ಎಲ್ಸಿ ಪಿಯುಸಿ ಐಟಿಐ  ನಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅರಸೀಕೆರೆ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆ ಎಂ ಶಿವಲಿಂಗೇಗೌಡರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಗ್ಗುಂದ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ 2021.22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

Image
  ಅಗ್ಗುಂದ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ 2021.22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ವೀರಭದ್ರಪ್ಪ ಊರುಪ್ ವೀರಣ್ಣ     ಇವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು ಸಂಘದ ಅಧ್ಯಕ್ಷರಾದ ವೀರಭದ್ರಪ್ಪ ಉರುಪು ವೀರಣ್ಣ ಇವರು ಮಾತನಾಡುತ್ತಾ ನಮ್ಮ ಸಂಘದಲ್ಲಿ 1318ಶೇರುದಾರರು ಇದ್ದು 593ಜನರಿಗೆ ಸಾಲ ನೀಡಿದ್ದು ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಮರು ಪಾವತಿ ಮಾಡುತಿದರೆ ಸಂಘವು ಉತ್ತಮವಾಗಿ ರೈತರಿಗೆ ರಸಗೊಬ್ಬರವನ್ನು ನಿಗದಿತ ಸಮಯದಲ್ಲಿ ನೀಡುತ್ತಿದ್ದು ಇದರ ಪ್ರಯೋಜನವನ್ನು ರೈತರು ಪಡೆದುಕೊಳಬೇಕೆದು ಎಂದು ತಿಳಿಸಿದರು   ಕೂಡಿರುತ್ತದೆಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಟಿ ಕುಮಾರ್ ಮಾತನಾಡುತ್ತಾ ರೈತರಿಗೆ ರಸಗೊಬ್ಬರವನ್ನು ನಿಗದಿತ ಸಮಯದಲ್ಲಿ ನೀಡುತ್ತಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು ಈ ವರ್ಷ ಸಕಾಲಕ್ಕೆ ಮಳೆ ಬಂದಿದ್ದು ಹೆಚ್ಚಿನ ಗೊಬ್ಬರವನ್ನು     ತಂದು ರೈತರಿಗೆ ವಿತರಿಸುತ್ತೇವೆ ಎಂದು ತಿಳಿಸಿದರು 2.0978000ರೈತರಿಗೆ ಸಾಲ ನೀಡುತ್ತೇವೆ ಎಂದು ತಿಳಿಸಿದರು ಸಂಘದ ಉಪಾಧ್ಯಕ್ಷರಾದ ಮಹೇಶ್ ಉಪಸ್ಥಿತರಿದ್ದರು ನಿರ್ದೇಶಕರುಗಳಾದ ಅಗ್ಗುಂದ ದ ಪುಟ್ಟಶಂಕರಪ್ಪ ರಾಜಶೇಖರ್ ಉರುಫ್ ವೇಮನ್ ರಾಜಣ್ಣ ರಂಗಸ್ವಾಮಿ ರಾಜಪ್ಪ ಶಂಕರಲಿಂಗಪ್ಪ ರಾಜಶೇಖರ್ ಚೂಡಾಮಣಿ ದೇವಿರಮ್ಮ ಬಸವರಾಜು ಉಪಸ್ಥಿತರಿದ್ದರು

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ  ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ  ವಾರ : ಬುಧವಾರ ದಿನಾಂಕ :   28 : 09 : 2022 ಸೂರ್ಯೋದಯ : ಬೆಳಿಗ್ಗೆ   06 :14  ಸೂರ್ಯಾಸ್ತ.    : ಸಂಜೆ  06:17   ರಾಹುಕಾಲ :  12:16 PM  ಯಿಂದ 1:46 PM ಯಮಗಂಡ ಬೆಳಿಗ್ಗೆ 7:44 AM  ಯಿಂದ 9:15 AM          ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ವರ್ಷ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :   ಶುಕ್ಲ ಪಕ್ಷ  ನಕ್ಷತ್ರ : ಸ್ವಾತಿ ತಿಥಿ : ತದಿಗೆ ಕರಣ : ವೈಧೃತಿ ಯೋಗ : ತೈತಲೆ ದಿನ ಭವಿಷ್ಯ ಮೇಷ ರಾಶಿ/ಲಗ್ನ  :- ನೀವು ಯೋಗ ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗುತ್ತದೆ ಮತ್ತು ದಿನವಿಡೀ ನಿಮ್ಮಲ್ಲಿ ಶಕ್ತಿ ಉಳಿದಿರುತ್ತದೆ. ತಮ್ಮ ಹಣವನ್ನು ಇನ್ನೊಬ್ಬರಿಗೆ ನೀಡಲು ಇಷ್ಟಪಡುವುದಿಲ್ಲ ಆದರೆ ಇಂದು ನೀವು ಅಗತ್ಯವಿರುವವರಿಗೆ ಹಣವನ್ನು ಕೊಟ್ಟು ವಿಶ್ರಾಂತಿಯನ್ನು ಅನುಭವಿಸುವಿರಿ. ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ...

ಶಾಸಕ ಕೆ.ಎಂ.ಶಿವಲಿಂಗೇಗೌಡರಿಂದ 40 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯಗೆ ಶಂಕುಸ್ಥಾಪನೆ.

Image
  26-09-2022 :- ಕಣಕಟ್ಟೆ ಹೋಬಳಿ ಚಿಕ್ಕಹಲ್ಕೂರು ಗೊಲ್ಲರಹಟ್ಟಿ ಗ್ರಾಮ ಪರಿಮಿಯಲ್ಲಿ ಸುಮಾರು40 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಇಂದು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪ್ರತಿ ಗೊಲ್ಲರಹಟ್ಟಿಗಳಿಗೆ ಸಂಪರ್ಕ ರಸ್ತೆ ಮತ್ತು ಗ್ರಾಮಗಳ ಪರಿಮಿತಿಯಲ್ಲಿ ಉತ್ತಮ ರಸ್ತೆ ಮತ್ತು ಚರಂಡಿ ನಿರ್ಮಿಸುವ ಉದ್ದೇಶದಿಂದ ಅನುದಾನ ನೀಡಲಾಗಿದ್ದು ಅದರಂತೆ ಕಾಮಗಾರಿ ನಿರ್ವಹಿಸಲಾಗುವುದು, ಇಂಜಿನಿಯರ್ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.  ಈ ಸಂದರ್ಭದಲ್ಲಿ ಮಾಜಿ ತಾ.ಪಂ ಉಪಾಧ್ಯಕ್ಷ ಮಹೇಶ್ವರಪ್ಪ, ಮಾಜಿ ತಾ.ಪಂ.ಅಧ್ಯಕ್ಷ ಶಿವಮೂರ್ತಿ ಮುಖಂಡರುಗಳಾದ  ಚಿಕ್ಕಹಲ್ಕೂರು ಜಯಣ್ಣ,  ಪಾಂಡುರಂಗಪ್ಪ, ಸಿದ್ದಪ್ಪ ಗೊಲ್ಲರಹಟ್ಟಿ ಮಲ್ಲೇಗೌಡ, ಆರ್.ಡಿ.ಪಿ.ಆರ್ ಇಂಜಿನಿಯರ್ ತೀರ್ಥಾನಾಯ್ಕ ಹಾಜರಿದ್ದರು

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ  ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ  ವಾರ : ಮಂಗಳವಾರ ದಿನಾಂಕ :   27 : 09 : 2022 ಸೂರ್ಯೋದಯ : ಬೆಳಿಗ್ಗೆ   06 :14  ಸೂರ್ಯಾಸ್ತ.    : ಸಂಜೆ  06:18   ರಾಹುಕಾಲ :  03:17 PM  ಯಿಂದ 4:47 PM ಯಮಗಂಡ ಬೆಳಿಗ್ಗೆ 9:15 AM  ಯಿಂದ 10:45AM          ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ   ಋತು : ವರ್ಷ ಋತು  ಮಾಸ : ಆಶ್ವಾಯುಜ ಮಾಸ ಪಕ್ಷ :     .  ಶುಕ್ಲ ಪಕ್ಷ  ನಕ್ಷತ್ರ : ಹಸ್ತ ತಿಥಿ : ಬಿದಿಗೆ ಕರಣ : ಬಾಲವ ಯೋಗ : ಬ್ರಹ್ಮ ದಿನ ಭವಿಷ್ಯ ಮೇಷ ರಾಶಿ/ಲಗ್ನ  :- ಗುರಿಯತ್ತ ಸಾಗಲು ಸಹಕಾರ ಪ್ರೀತಿ ಪಾತ್ರರಿಂದ ಅನುಕೂಲ ಶ್ರಮದ ಮುಖಾಂತರ ಕೆಲಸಗಳಲ್ಲಿ ಸಾಧನೆ .  ವೃಷಭ ರಾಶಿ /ಲಗ್ನ :-  ಕೆಲಸ ಕಾರ್ಯಗಳಲ್ಲಿ ಅನುಕೂಲ ,ಸಿಹಿ ಸುದ್ದಿ ಕೇಳಬಹುದು ನಿಮಗೆ ಸಮಯ ಸರಿ ಇಲ್ಲ ಎನಿಸಬಹುದು ಆದರೆ ಅದು ಅನುಕೂಲಕರವಾಗಿದೆ . ಮಿಥುನ ರಾಶಿ /ಲಗ್ನ :-  ಕೆಲಸಕಾರ್ಯಗಳಲ್ಲಿ ಕಿರಿಕಿರಿ ,ಆತುರದ ನಿರ್ಧಾರ ಬೇಡ , ಆದಷ್ಟು ವಿ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ  ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ  ವಾರ : ಸೋಮವಾರ ದಿನಾಂಕ :   26: 09 : 2022 ಸೂರ್ಯೋದಯ : ಬೆಳಿಗ್ಗೆ   06 :14  ಸೂರ್ಯಾಸ್ತ.    : ಸಂಜೆ  06:18  ರಾಹುಕಾಲ :  7 :45 AM ಯಿಂದ 9:15 AM ಯಮಗಂಡ : 10:46 AM ಯಿಂದ  12:16 AM ಗುಳಿಕ ಕಾಲ: 1:47 PM ಯಿಂದ 3 : 17 PM  ದುರ್ಮಹೂರ್ತ : 12: 40 PM ಯಿಂದ 1: 29 PM  ಮಧ್ಯಾಹ್ನ 3:05 PM ಯಿಂದ 3:54 PM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ  ವೈದಿಕ  ಋತು : ಶರದ್ ಋತು ದೃಕ್ ಋತು:  ಶರದ್  ಮಾಸ : ಆಶ್ವಯುಜ ಪಕ್ಷ :     .  ಶುಕ್ಲ ಪಕ್ಷ  ನಕ್ಷತ್ರ :  ಹಸ್ತ ನಕ್ಷತ್ರ ತಿಥಿ : ಪಾಡ್ಯ ಕರಣ : ಕಿಂಸ್ತುಘ್ನ ಯೋಗ : ಶುಭ ದಿನ ಭವಿಷ್ಯ ಮೇಷ ರಾಶಿ/ಲಗ್ನ  :- ಸ್ನೇಹಿತರ ಶೀತಲ ವರ್ತನೆ ನಿಮ್ಮ ಮನಸ್ಸಿಗೆ ನೋವು ತರುತ್ತದೆ. ಆದರೆ ಶಾಂತವಾಗಿರಲು ಪ್ರಯತ್ನಿಸಿ. ನಿಮಗೆ ಇದು ಹಿಂದೆ ನೀಡುವ ಬದಲಿಗೆ ದುಃಖವನ್ನು ತಡೆಗಟ್ಟಲು ಪ್ರಯತ್ನಿಸಿ. ಹಣಕ್ಕೆ ಸಂಬಂಧಿಸಿದ ಯಾವುದೇ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ  ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ  ವಾರ : ಭಾನುವಾರ ದಿನಾಂಕ :   25: 09 : 2022 ಸೂರ್ಯೋದಯ : ಬೆಳಿಗ್ಗೆ   06 :14  ಸೂರ್ಯಾಸ್ತ.    : ಸಂಜೆ  06:19  ರಾಹುಕಾಲ :  4 :48 PM ಯಿಂದ 6:19 PM ಯಮಗಂಡ : 12:17 PM ಯಿಂದ  01:47 PM ಗುಳಿಕ ಕಾಲ: 3 :18 PM ಯಿಂದ 4 : 48 PM  ದುರ್ಮಹೂರ್ತ : 6: 15 AM ಯಿಂದ 7 : 10 AM  ಮಧ್ಯಾಹ್ನ 4:42 PM ಯಿಂದ 5:31 PM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ  ವೈದಿಕ  ಋತು : ವರ್ಷ ಋತು ದೃಕ್ ಋತು:  ಶರದ್  ಮಾಸ : ಭಾದ್ರಪದ ಮಾಸ ಪಕ್ಷ :     .  ಕೃಷ್ಣ ಪಕ್ಷ  ನಕ್ಷತ್ರ :  ಪುಬ್ಬಾ ನಕ್ಷತ್ರ  ತಿಥಿ : ಅಮವಾಸ್ಯೆ ಕರಣ : ಚತುಷ್ಪಾದ ಯೋಗ : ಶುಭ ದಿನ ಭವಿಷ್ಯ ಮೇಷ ರಾಶಿ/ಲಗ್ನ  :- ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ಜೀವನದ ವಾಹನವನ್ನು ಚೆನ್ನಾಗಿ ಚಲಾಯಿಸಲು ಬಯಸುತ್ತಿದ್ದರೆ, ಇಂದು ನೀವು ಹಣದ ಬಗ್ಗೆ ವಿಶೇಷ ಗಮನ ಹರಿಸಬೇಕು. ನಿಮ್ಮ ಮಗುವಿನ ಒಂದು ಪ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
ಓಂ ಶ್ರೀ ಗುರುಬ್ಯೋ ನಮಃ  ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ  ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ  ವಾರ : ಶನಿವಾರ ದಿನಾಂಕ :   24: 09 : 2022 ಸೂರ್ಯೋದಯ : ಬೆಳಿಗ್ಗೆ   06 :14  ಸೂರ್ಯಾಸ್ತ.    : ಸಂಜೆ  06:20  ರಾಹುಕಾಲ :  9: 15 AM ಯಿಂದ 10:46 AM ಯಮಗಂಡ : 1:48 PM ಯಿಂದ  03:18 PM ಗುಳಿಕ ಕಾಲ: 6: 14 AM ಯಿಂದ 7 : 45 AM  ದುರ್ಮಹೂರ್ತ : 6: 15 AM ಯಿಂದ 7 : 10 AM  ಮಧ್ಯಾಹ್ನ 7:10 AM ಯಿಂದ 8:00 AM        ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ  ವೈದಿಕ  ಋತು : ವರ್ಷ ಋತು ದೃಕ್ ಋತು:  ಶರದ್  ಮಾಸ : ಭಾದ್ರಪದ ಮಾಸ ಪಕ್ಷ :     .  ಕೃಷ್ಣ ಪಕ್ಷ  ನಕ್ಷತ್ರ :  ಪುಬ್ಬಾ ನಕ್ಷತ್ರ  ತಿಥಿ : ಚತುರ್ದಶಿ ತಿಥಿ  ಕರಣ : ವಿಷ್ಟಿ ಯೋಗ : ಸಾಧ್ಯ ದಿನ ಭವಿಷ್ಯ ಮೇಷ ರಾಶಿ/ಲಗ್ನ  :- ದೇಹದ ನೋವಿನಿಂದ ಬಳಲುವ ಸಾಧ್ಯತೆ ಹೆಚ್ಚಿದೆ. ನಿಮ್ಮ ದೇಹದ ಮೇಲೆ ಹೆಚ್ಚು ಒತ್ತಡ ಹಾಕುವ ಯಾವುದೇ ದೈಹಿಕ ಪರಿಶ್ರಮವನ್ನು ತಪ್ಪಿಸಲು ಪ್ರಯತ್ನಿಸಿ. ಸಾಕಷ್ಟು ವಿಶ್ರಾಂತಿ ತೆಗ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ  ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ  ವಾರ : ಶುಕ್ರವಾರ ದಿನಾಂಕ :   23: 09 : 2022 ಸೂರ್ಯೋದಯ : ಬೆಳಿಗ್ಗೆ   06 :14  ಸೂರ್ಯಾಸ್ತ.    : ಸಂಜೆ  06:21  ರಾಹುಕಾಲ :  10: 46 AM ಯಿಂದ 12:17 PM ಯಮಗಂಡ : 3:19 PM ಯಿಂದ  04:50 PM ಗುಳಿಕ ಕಾಲ: 7 : 45 AM ಯಿಂದ 9 : 16 AM  ದುರ್ಮಹೂರ್ತ : 8 : 39 AM ಯಿಂದ 9 : 40 AM  ಮಧ್ಯಾಹ್ನ 12:40 pm ಯಿಂದ 1:50 pm         ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ  ವೈದಿಕ  ಋತು : ವರ್ಷ ಋತು ದೃಕ್ ಋತು:  ಶರದ್  ಮಾಸ : ಭಾದ್ರಪದ ಮಾಸ ಪಕ್ಷ :     .  ಕೃಷ್ಣ ಪಕ್ಷ  ನಕ್ಷತ್ರ :  ಮಖಾ , ಹಾಗೂ ಪುಬ್ಬಾ ನಕ್ಷತ್ರ ,  ತಿಥಿ : ತ್ರಯೋದಶಿ ತಿಥಿ  ಕರಣ : ಗರಜ ಯೋಗ : ಸಿದ್ಧಿ ದಿನ ಭವಿಷ್ಯ ಮೇಷ ರಾಶಿ/ಲಗ್ನ  :- ಹೊರಾಂಗಣ ಚಟುವಟಿಕೆಗಳು ನಿಮಗೆ ಉಪಯುಕ್ತವಾಗುತ್ತವೆ. ಕೋಟೆಯೊಳಗಿನ ಜೀವನ ಶೈಲಿ ಮತ್ತು ಯಾವಾಗಲೂ ಭದ್ರತೆಯ ಬಗ್ಗ ಯೋಚಿಸುವುದು ನಿಮ್ಮ ದೈ...

ದಿನ ಭವಿಷ್ಯ ಅಖಿಲೇಶ್ ಆಗಮವಾದಿ

Image
  ಓಂ ಶ್ರೀ ಗುರುಬ್ಯೋ ನಮಃ  ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ  ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ  ವಾರ : ಗುರುವಾರ  ದಿನಾಂಕ :   22: 09 : 2022 ಸೂರ್ಯೋದಯ : ಬೆಳಿಗ್ಗೆ   06 :14  ಸೂರ್ಯಾಸ್ತ.    : ಸಂಜೆ  06:21  ರಾಹುಕಾಲ :  1: 49 PM ಯಿಂದ 3:19 PM ಯಮಗಂಡ : 6:14 AM ಯಿಂದ  07:45 AM ಗುಳಿಕ ಕಾಲ: 9 : 16 AM ಯಿಂದ 10 : 47 AM  ದುರ್ಮಹೂರ್ತ : 10 : 16 AM ಯಿಂದ 11 : AM  ಮಧ್ಯಾಹ್ನ 3:07 pm ಯಿಂದ 3:56 pm         ಪಂಚಾಂಗ ವಿಶೇಷ ಗತಶಾಲೀ ಶಾಲಿವಾಹನ ಶಕೆ 1944  ವರ್ತಮಾನೇನ ಶಾಲಿವಾಹನ ಶಕೆ 1945  ಸಂವತ್ಸರ : ಶುಭಕೃತು ನಾಮ ಸಂವತ್ಸರ  ಆಯನ : /ದಕ್ಷಿಣಾಯನ  ವೈದಿಕ  ಋತು : ವರ್ಷ ಋತು ದೃಕ್ ಋತು:  ಶರದ್  ಮಾಸ : ಭಾದ್ರಪದ ಮಾಸ ಪಕ್ಷ :     .  ಕೃಷ್ಣ ಪಕ್ಷ  ನಕ್ಷತ್ರ :  ಆಶ್ಲೇಷ  ತಿಥಿ : ದ್ವಾದಶಿ ತಿಥಿ  ಕರಣ : ಕೌಲವ  ಯೋಗ : ಶಿವ  ದಿನ ಭವಿಷ್ಯ ಮೇಷ ರಾಶಿ/ಲಗ್ನ  :- ಒಬ್ಬ ಸಂತನ ಆಶೀರ್ವಾದದಿಂದ ಮನಶ್ಶಾಂತಿ. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಹೊಂದಿರಬಹುದು. ಇದನ್ನು ಪರಿಹರಿಸುವುದಕ್ಕಾಗಿ ನೀವು ನಿಮ್ಮ ತಂದೆ ...