ದಿನ ಭವಿಷ್ಯ ಅಖಿಲೇಶ್ ಆಗಮವಾದಿ

 



ಓಂ ಶ್ರೀ ಗುರುಬ್ಯೋ ನಮಃ 


ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ  ಗುರುಶುಕ್ರ ಶನಿಭ್ಯೆಶ್ಚ ರಾಹುವೆ ಕೇತುವೇ ನಮಃ 


ವಾರ : ಮಂಗಳವಾರ

ದಿನಾಂಕ :   27 : 09 : 2022

ಸೂರ್ಯೋದಯ : ಬೆಳಿಗ್ಗೆ   06 :14 

ಸೂರ್ಯಾಸ್ತ.    : ಸಂಜೆ  06:18 

 ರಾಹುಕಾಲ :  03:17 PM  ಯಿಂದ 4:47 PM

ಯಮಗಂಡ ಬೆಳಿಗ್ಗೆ 9:15 AM  ಯಿಂದ 10:45AM

 

       ಪಂಚಾಂಗ ವಿಶೇಷ

ಗತಶಾಲೀ ಶಾಲಿವಾಹನ ಶಕೆ 1944 

ವರ್ತಮಾನೇನ ಶಾಲಿವಾಹನ ಶಕೆ 1945

 ಸಂವತ್ಸರ : ಶುಭಕೃತು ನಾಮ ಸಂವತ್ಸರ

 ಆಯನ : /ದಕ್ಷಿಣಾಯನ 

 ಋತು : ವರ್ಷ ಋತು

 ಮಾಸ : ಆಶ್ವಾಯುಜ ಮಾಸ

ಪಕ್ಷ :     .  ಶುಕ್ಲ ಪಕ್ಷ 

ನಕ್ಷತ್ರ : ಹಸ್ತ

ತಿಥಿ : ಬಿದಿಗೆ

ಕರಣ : ಬಾಲವ

ಯೋಗ : ಬ್ರಹ್ಮ


ದಿನ ಭವಿಷ್ಯ


ಮೇಷ ರಾಶಿ/ಲಗ್ನ  :- ಗುರಿಯತ್ತ ಸಾಗಲು ಸಹಕಾರ ಪ್ರೀತಿ ಪಾತ್ರರಿಂದ ಅನುಕೂಲ ಶ್ರಮದ ಮುಖಾಂತರ ಕೆಲಸಗಳಲ್ಲಿ ಸಾಧನೆ . 


ವೃಷಭ ರಾಶಿ /ಲಗ್ನ :-  ಕೆಲಸ ಕಾರ್ಯಗಳಲ್ಲಿ ಅನುಕೂಲ ,ಸಿಹಿ ಸುದ್ದಿ ಕೇಳಬಹುದು ನಿಮಗೆ ಸಮಯ ಸರಿ ಇಲ್ಲ ಎನಿಸಬಹುದು ಆದರೆ ಅದು ಅನುಕೂಲಕರವಾಗಿದೆ .


ಮಿಥುನ ರಾಶಿ /ಲಗ್ನ :-  ಕೆಲಸಕಾರ್ಯಗಳಲ್ಲಿ ಕಿರಿಕಿರಿ ,ಆತುರದ ನಿರ್ಧಾರ ಬೇಡ , ಆದಷ್ಟು ವಿಶ್ರಾಂತಿ ಪಡೆಯಲು ಎಚ್ಚರಿಕೆಯಿಂದಿರಿ .


ಕರ್ಕಾಟಕ ರಾಶಿ / ಲಗ್ನ:-  ಕೆಲಸ ಕಾರ್ಯಗಳಲ್ಲಿ ಪ್ರಗತಿ , ಬಾಕಿ ಉಳಿದಿರುವ ಕೆಲಸ ಕೈಗೆತ್ತಿಕೊಳ್ಳಬಹುದು ಹಣಕಾಸು ಬಂಡವಾಳ ಹೂಡಲು ಸರಿಯಾದ ಸಮಯ .


ಸಿಂಹ ರಾಶಿ / ಲಗ್ನ:- ಉನ್ನತ ಉದ್ಯಮಿಗಳು ಹಾಗೂ ಸರ್ಕಾರಿ ನೌಕರರಿಗೆ ಕೆಲಸ ಕಾರ್ಯಗಳಲ್ಲಿ ಅಡೆತಡೆ ಈ ದಿನ ಸ್ವಲ್ಪ ಜಾಗೃತೆ ವಹಿಸಿ, ಉದಾಸೀನತೆ ಬೇಡ ಕೆಲಸದ ಕಡೆ ಗಮನ ಕೊಡಿ .


ಕನ್ಯಾ ರಾಶಿ / ಲಗ್ನ :-  ಪ್ರೇಮಿಗಳಿಗೆ ಶುಭದಿವಸ , ಆಸ್ತಿವಿಚಾರದ ಗೋಜಿಗೆ ಹೋಗಬೇಡಿ , ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಅನುಕೂಲಕರ ಪ್ರಶಂಸೆ ಹಾಗೂ ಸಹಕಾರ ದೊರೆಯಬಹುದು.


ತುಲಾ ರಾಶಿ/ಲಗ್ನ  :- ಈ ದಿನ ನಿಮಗೆ ಆರಾಮದಾಯಕ ದಿನವೆನಿಸಬಹದು , ಸಹೋದರ ಸಹೋದರಿಯರಿಂದ ಅನುಕೂಲ ಹಣಹಾಗೂ ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ವಹಿಸಿ ತಾಳ್ಮೆಯಿಂದಿರಿ .


ವೃಶ್ಚಿಕ ರಾಶಿ /ಲಗ್ನ  :- ಅನಾರೋಗ್ಯ ವಾಹನದಲ್ಲಿ ಎಚ್ಚರಿಕೆ , ವಿರುದ್ಧ ಲಿಂಗದವರಿಂದ ಹಾಗೂ ಹೊರಗಿಪವರಿಂದ ಅನಾನುಕೂಲಕರ 


ಧನಸ್ಸು ರಾಶಿ / ಲಗ್ನ:  ಈ ದಿನ  



ಮಕರ ರಾಶಿ / ಲಗ್ನ :- ಈ ದಿನ ನಿಮಗೆ ಸಾಮಾನ್ಯವಾಗಿ ಕಳೆಯಬಹುದು ಆದರೂ ವಾಹನದ ಮೇಲೆ ಗಮನ ವಹಿಸಿ ಹೊಸ ಕಾರ್ಯಗಳಿಗೆ ಅನುಕೂಲ ಮಾಡಿದ ಸಾಧನೆಗೆ ಪ್ರತಿಫಲ ಸಿಗುವಂತಹದು ಆಗಬಹುದು .


ಕುಂಭ ರಾಶಿ/ ಲಗ್ನ : ಈ ದಿನ ಸಹೋದರ ಸಹೋದರಿಯರಿಂದ ಅನುಕೂಲ ಪಡೆಯಬಹುದು , ಕಣ್ಣು ಕಿವಿ ಅನಾರೋಗ್ಯ ಉಂಟಾದರೆ ನಿರ್ಲಕ್ಷ್ಯ ಬೇಡ ಮಿಶ್ರ ಫಲ .


ಮೀನ ರಾಶಿ / ಲಗ್ನ :- ಈ ದಿನ  ಉದ್ಯೋಗ ಸ್ಥಾನ ದಲ್ಲಿ ಇರುವವರಿಗೆ ಬಡ್ತಿ ಅಥವಾ ಉನ್ನತ ಸ್ಥಾನ ಸಿಗಬಹುದು , ಬಂದುಮಿತ್ರರುಗಳೊಂದಿಗೆ ಯಾವುದೇ ಕಾರಣಕ್ಕೂ ಜಗಳ ಬೇಡ .


ವಿ ಸೂ :  ದಿನಭವಿಷ್ಯ ರಾಶಿಫಲವೂ ಸರಾಸರಿಯಾಗಿ ಹೇಳುವುದರಿಂದ ಎಲ್ಲರಿಗೂ ಸರಾಸರಿ ರೀತಿಯಲ್ಲಿ ಅನ್ವಯಿಸಬಹುದು  ಇವು ಸಾಮಾನ್ಯ ಎಲ್ಲರ ದಿನಚರಿಗೆ ಹೊಂದಿಕೊಂಡಿರುವಂತೆ ಅನಿಸಬಹುದು ಆದರೆ ಆಯಾ ರಾಶಿಯ ಫಲ ಜಾತಕವೂ ಮೇಲೆ ಹೇಳಿರುವಂತೆ ಸರಾಸರಿಯ ಮೊತ್ತ ವಾಗಿ ಆ ರಾಶಿಯವರಲ್ಲಿ ಕಂಡುಬರುವುದು

  ಆದ್ದರಿಂದ ಪ್ರತಿಯೊಬ್ಬರ ಜಾತಕ ಕುಂಡಲಿಯಬಗ್ಗೆ ತಿಳಿದು ಕೊಳ್ಳುವುದು ಅತ್ಯಗತ್ಯ . 

 

ಜಾತಕ ಕುಂಡಲಿ ವಿಮರ್ಶೆ , ಮದುವೆ ಹೊಂದಾಣಿಕೆ ವಿವಾಹ , ಸಂತಾನ ವಿಚಾರ ವೃತ್ತಿ ವಿಚಾರ ಹಾಗೂ

ಮದುವೆ ನಾಮಕರಣ ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳಿಗೆ ಸಂಪರ್ಕಿಸಿ 

ಅಖಿಲೇಶ್ ಆಗಮವಾದಿ

8095959631

Comments